Belagavi news :
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಭರ್ಜರಿ ಬೌಲಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಈ ಸೀಸನ್ ನಲ್ಲಿ ಒಟ್ಟು 378 ಎಸೆತಗಳನ್ನು ಎಸೆದಿರುವ ಅವರು ಕೇವಲ 51 ರನ್ಗಳನ್ನು ಮಾತ್ರ ನೀಡಿದ್ದಾರೆ. ಜೊತೆಗೆ 28 ವಿಕೆಟ್ಗಳನ್ನು ಕಬಳಿಸುವ ಮೂಲಕ ಟೂರ್ನಿಯಾ ಅಗ್ರ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ.
ಈ ಸಾಧನೆಯೊಂದಿಗೆ ಭುವನೇಶ್ವರ್ ಕುಮಾರ್ ಐಪಿಎಲ್ 2026ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಪ್ರತಿ ಪಂದ್ಯದಲ್ಲೂ ರನ್ ನಿಯಂತ್ರಣ ಹಾಗೂ ನಿಖರ ದಾಳಿಯಿಂದ ಅವರು ಆರ್ಸಿಬಿ ಬೌಲಿಂಗ್ ಅಟ್ಯಾಕ್ ಗೆ ಪ್ರಮುಖ ಆಧಾರವಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ವಿಶ್ಲೇಷಣೆ :
ಭುವನೇಶ್ವರ್ ಕುಮಾರ್ ಅವರ ಈ ಯಶಸ್ಸಿನ ಕುರಿತು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಶ್ಲೇಷಣೆ ನೀಡಿದ್ದಾರೆ. ಅವರ ಪ್ರಕಾರ, ಭೂಮಿಯ ಯಶಸ್ಸಿನ ಪ್ರಮುಖ ಗುಟ್ಟು "ವೊಬ್ಲಿ ಸೀಮ್" ಕೌಶಲ್ಯ ಮತ್ತು ನಿರಂತರ ನಿಖರತೆ.
ಸಚಿನ್ ಅವರ ಅಭಿಪ್ರಾಯದಲ್ಲಿ, ಭುವನೇಶ್ವರ್ ಅವರ ಚಂಡು ಎಸೆತದ ವೇಳೆ ಉಂಟಾಗುವ ಸ್ವಲ್ಪ ಅಸ್ಥಿರ ಚಲನೆ ಬೆಡ್ಸ್ಮನ್ ಗಳನ್ನು ಗೊಂದಲಕ್ಕೆ ತಳ್ಳುತ್ತಿದೆ. ಇದೇ ಕಾರಣದಿಂದ ಅವರು ಕಡಿಮೆ ರನ್ ನೀಡಿ ಹೆಚ್ಚಿನ ವಿಕೆಟ್ ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
RCB ಗೆ ಭುವಿಯ ಕೊಡುಗೆ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹೊಸ ಚಂಡು ಹಾಗೂ ಮಾಧ್ಯಮ ಓವರ್ ಗಳಲ್ಲಿ ಅವರ ನಿಯಂತ್ರಿತ ದಾಳಿ ಎದುರಾಳಿ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅವರ ಅನುಭವ ಮತ್ತು ತಂತ್ರಜ್ಞಾನ ಆಧಾರಿತ ಬೌಲಿಂಗ್ ಶೈಲಿ ಈ ಸೀಸನ್ ನಲ್ಲಿ RCB ಗೆ ಅನೇಕ ಪಂದ್ಯಗಳಲ್ಲಿ ಮುನ್ನಡೆ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಭುವನೇಶ್ವರ್ ಕುಮಾರ್ ಅವರ ಭರ್ಜರಿ ಪ್ರದರ್ಶನಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಶ್ಲೇಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಸಚಿನ್ ತೆಂಡೂಲ್ಕರ್ ಪ್ರಕಾರ, ಈ ಸೀಸನ್ ನಲ್ಲಿ ಭುವನೇಶ್ವರ್ ಕುಮಾರ್ ಅವರ ಯಶಸ್ಸಿನ ಪ್ರಮುಖ ಕಾರಣ "ವೊಬ್ಲಿ ಸೀಮ್" ಬೌಲಿಂಗ್ ತಂತ್ರವಾಗಿದೆ. ಸಾಮಾನ್ಯವಾಗಿ ಬೌಲರ್ ಗಳು ಚಂಡಿನ ಸೀಮ್ ಮೇಲೆ ನೀರ ಹಿಡಿದ ಹೊಂದಿ ಸ್ವಿಂಗ್ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಬ್ಯಾಟ್ಸ್ಮನ್ ಗಳು ಈ ರೀತಿಯ ಚಂಡಿನ ಚಲನೆಗಳನ್ನು ಓದಿ ರನ್ ಗಳಿಸುವುದು ಸುಲಭವಾಗುತ್ತದೆ ಎಂದು ಸಚಿನ್ ವಿವರಿಸಿದ್ದಾರೆ.
ವೊಬ್ಲಿ ಸೀಮ್ ಬೌಲಿಂಗ್ ಎಂದರೇನು ?
ಸಚಿನ್ ಅವರ ವಿಶ್ಲೇಷಣೆ ಪ್ರಕಾರ, ಭುವನೇಶ್ವರ್ ಕುಮಾರ್ ಈ ಬಾರಿ ಚಂಡಿನ ಸೀಮ್ ಮೇಲೆ ತುಸು ವಕ್ರವಾಗಿ ಬೆರಳನ್ನು ಇಟ್ಟು ಬೌಲಿಂಗ್ ಮಾಡುತ್ತಿದ್ದಾರೆ. ಇದರಿಂದ ಚೆಂಡು ಪಿಚ್ ಆದ ನಂತರ ಯಾವ ದಿಕ್ಕಿಗೆ ಚಲಿಸುತ್ತದೆ ಎಂಬುದು ಬ್ಯಾಟ್ಸ್ಮನ್ ಗೆ ಸ್ಪಷ್ಟವಾಗುವುದಿಲ್ಲ.
ಈ ತಂತ್ರವನ್ನು ಕೆಲವೊಮ್ಮೆ ಚಂಡು ಇನ್ ಸ್ವಿಂಗ್ ಆಗಬಹುದು, ಕೆಲವೊಮ್ಮೆ ಔಟ್ ಸ್ವಿಂಗ್ ಆಗಬಹುದು. ಅನಿಶ್ಚಿತತೆಯೇ ಬೆಡ್ಸ್ಮನ್ಗಳಿಗೆ ದೊಡ್ಡ ಸವಾಲಾಗುತ್ತದೆ ಎಂದು ಸಚಿನ್ ಹೇಳಿದ್ದಾರೆ.
ಸಾಮಾನ್ಯ ಸ್ವಿಂಗ್ ಬೌಲಿಂಗ್ ನಲ್ಲಿ ಚಂಡಿನ ಮೇಲೆ ಒಂದು ರೀತಿಯ ನಿರೀಕ್ಷಿತ ಮಾದರಿಯನ್ನು ಹೊಂದಿರುತ್ತದೆ. ಆದರೆ ವೊಬ್ಲಿ ಸೀಮ್ ತಂತ್ರದಲ್ಲಿ ಚಂಡಿನ ಚಲನೆ ಅಸ್ಥಿರವಾಗಿರುವುದರಿಂದ, ಬೆಟ್ಸ್ಮನ್ ಗಳು ಸರಿಯಾದ ಶಾಟ್ ಆಯ್ಕೆ ಮಾಡುವುದು ಕಷ್ಟವಾಗುತ್ತದೆ ಎಂದು ಸಚಿನ್ ವಿಶ್ಲೇಷಿಸಿದ್ದಾರೆ.
ಇಡೀ ಕಾರಣದಿಂದ ಭುವನೇಶ್ವರ್ ಕುಮಾರ್ ಈ ಸೀಸನ್ ನಲ್ಲಿ ಕಡಿಮೆಯರನ್ನು ನೀಡಿ ಹೆಚ್ಚಿನ ವಿಕೆಟ್ ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ನಿಯಂತ್ರಿತ ಲೈನ್ ಮತ್ತು ಲೆಂಗ್ತ್ ಜೊತೆಗೆ ಈ ಹೊಸ ತಂತ್ರವು ಎದುರಾಳಿ ಬ್ಯಾಟಿಂಗ್ ಲೈನಪ್ ಗೆ ನಿರಂತರ ಒತ್ತಡ ತಂದಿದೆ.
ವೊಬ್ಲಿ ಸೀಮ್ ಮಂತ್ರದಿಂದ ಮಿಂಚಿದ ಭುವನೇಶ್ವರ್ ಕುಮಾರ್ :
ಐಪಿಎಲ್ 2025ರಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅದ್ಬುತ ಪ್ರದರ್ಶನದ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಬಾರಿಯೂ ಟೂರ್ನಿಯಲ್ಲಿ ಅವರ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣವನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಹಿರಂಗಪಡಿಸಿದ್ದಾರೆ.
ಭುವನೇಶ್ವರ್ ಕುಮಾರ್ ಬಳಸುತ್ತಿರುವ "ವೊಬ್ಲಿ ಸೀಮ್ " ತಂತ್ರವೇ ಅವರ ವಿಕೆಟ್ ಬೇಟೆಯ ಪ್ರಮುಖ ಅಸ್ತ್ರವಾಗಿದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ. "ಬಾಲ್ ಪಿಚ್ ಆದ ನಂತರ ಬ್ಯಾಟರ್ ಗಳಿಗೆ ತಿಳಿಯದಂತೆ ದಿಕ್ಕು ಬದಲಾಯಿಸುತ್ತದೆ. ಇಂತಹ ಕೌಶಲ್ಯದೊಂದಿಗೆ ಈ ಬಾರಿ ಭುವನೇಶ್ವರ್ ಕುಮಾರ್ ದಾಳಿ ಸಂಘಟಿಸಿದ್ದಾರೆ. ಜೊತೆಗೆ ಆಫ್- ಸ್ಟಂಪ್ ಲೈನ್ ಗೆ ಸತತವಾಗಿ ಬೌಲಿಂಗ್ ಮಾಡುವ ಮೂಲಕ ಬ್ಯಾಟರ್ ಗಳನ್ನು ಕಟ್ಟಿ ಹಾಕಿದ್ದಾರೆ. ಇದುವೇ ಅವರ ಯಶಸ್ಸಿನ ಸೀಕ್ರೆಟ್ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಈ ಸೀಸನ್ ನಲ್ಲಿ ವೊಬ್ಲಿ ಸೀಮ್ ದಾಳಿಯ ನೆರವಿನಿಂದ ಭುವನೇಶ್ವರ್ ಕುಮಾರ್ ಒಟ್ಟು 28 ವಿಕೆಟ್ಗಳನ್ನು ಕಬಳಿಸಿದ್ದಾರೆ. 16 ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ಅವರು 378 ಎಸೆತಗಳನ್ನು ಎಸೆದು ಕೇವಲ 51 ರನ್ ಗಳನ್ನು ಮಾತ್ರ ನೀಡಿದ್ದಾರೆ.
ಅವರ ಎಕಾನಮಿ ರೇಟ್ ಪ್ರತಿ ಓವರ್ ಗೆ ಕೇವಲ 7.95 ರನ್ ಗಳಷ್ಟಿದೆ. ಇದರೊಂದಿಗೆ ಐಪಿಎಲ್ 2025ರಲ್ಲಿ ಕನಿಷ್ಠ 100 ಎಸೆತಗಳನ್ನು ಬೌಲಿಂಗ್ ಮಾಡಿದ ಬೌಲರ್ಗಳ ಪೈಕಿ ಅತಿ ಕಡಿಮೆ ಸರಾಸರಿಯಲ್ಲಿ ರನ್ ನೀಡಿದ ಬೌಲರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನೊಂದೆಡೆ, 28 ವಿಕೆಟ್ಗಳೊಂದಿಗೆ ಟೂರ್ನಿಯಾ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅನುಭವ, ನಿಖರ ಲೈನ್ - ಲೆಂಗ್ತ್ ಹಾಗೂ ವೊಬ್ಲಿ ಸೀಮ್ ತಂತ್ರದ ಸಮನ್ವಯದಿಂದ ಅವರು ಎದುರಾಳಿ ಬ್ಯಾಟರ್ ಗಳಿಗೆ ಖಂಡಕವಾಗಿ ಪರಿಣಮಿಸಿದ್ದು, ಅವರ ಪ್ರದರ್ಶನ ತಂಡದ ಯಶಸ್ಸಿನಲ್ಲೂ ಪ್ರಮುಖ ಪಾತ್ರ ವಹಿಸಿದೆ.
ಭುವನೇಶ್ವರ್ ಕುಮಾರ್ ಅವರ ಈ ಅದ್ಭುತ ಬೌಲಿಂಗ್ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಐಪಿಎಲ್ 2025 ಅತ್ಯಂತ ಪರಿಣಾಮಕಾರಿ ವೇದಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
Also Read:
ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಅಣ್ಣಾಮಲೈ? ಹೊಸ ಪಕ್ಷದ ಸುದ್ದಿಗೆ ಉತ್ತರ