Logo
ಮುಖಪುಟ ಓದುವುದು ಕೇಳು
All News - Browse All Articles

All News Articles

Browse through all our latest news articles and updates

Sort by:
View:
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
Trending

'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Feb 2, 2026 2
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”
Technology

“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”

ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಭಾರತವನ್ನು ಜಾಗೃತಿಯ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಹೇಳಿದ್ದಾರೆ.

Feb 2, 2026 3
ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ
Trending

ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ

ಕೇಂದ್ರ ಬಜೆಟ್ ನಲ್ಲಿ ಸಾಂಪ್ರದಾಯಿಕ ವಿಷಯದ ಮತ್ತು ಆಯುರ್ವೇದ ಸಂಶೋಧನೆಗೆ ಮಹತ್ವದ ಉದ್ದೇಶನ ದೊರೆತಿದೆ. ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

Feb 2, 2026 3
“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”
Trending

“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”

ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ ಐತಿಹಾಸಿಕ ಕೇಂದ್ರ ಬಜೆಟ್ ದೇಶದ 140 ಕೋಟಿ ನಾಗರಿಕರ ಆಕಾಂಕ್ಷಿಗಳನ್ನು ಪ್ರತಿಬಿಂಬಿಸುತ್ತದೆ. ಭಾರತವನ್ನು ಸಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಲು ಮಾರ್ಗಸೂಚಿ.

Feb 2, 2026 3
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ
Corporate

ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ

ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.

Feb 2, 2026 3
ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಭರವಸೆ
Trending

ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಭರವಸೆ

ಕಳೆದ ತಿಂಗಳು ಉತ್ತುಂಗಕೇರಿದ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಇರಾನ್ ಅಧಿಕಾರಿಗಳು ಮಾರಕವಾಗಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದರು.

Feb 2, 2026 4
SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.
Education

SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

SSC MTS Exam 2026 ಪರೀಕ್ಷೆ ನಗರಗಳ ವಿವರವನ್ನು ಕೇಂದ್ರ ಶಾಖೆ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಕ್ಷಣವೇ ಪರಿಶೀಲಿಸಬಹುದು. ಈ ಲೇಖನದಲ್ಲಿ ನೀವು SSC, MTS ಪರೀಕ್ಷಾ ನಗರವನ್ನು 'ಹೇಗೆ ಚೆಕ್ ಮಾಡುವುದು ಯಾವುದೇ ಸಮಸ್ಯೆ ಬಂದರೆ' ಏನು ಕ್ರಮ ಕೈಗೊಳ್ಳಬೇಕು, ಎಂಬ ಸಂಪೂರ್ಣ ಮಾಹಿತಿ ಪಡೆಯುತ್ತೀರಿ. ಪರೀಕ್ಷೆಗೂ ಮುಂಚೆ ನಿಮ್ಮ ಕೇಂದ್ರವನ್ನು ಖಚಿತಪಡಿಸಿಕೊಂಡು, ತಯಾರಿ ಸುಗಮಗೊಳಿಸಿ.

Feb 2, 2026 2
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್
Entertainment

ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್

ಲೋ ನವೀನ್ ಚಿತ್ರದ ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ, ಸಂಗೀತಪ್ರಿಯರಲ್ಲಿ ಭಾರಿ ಗಮನ ಸೆಳೆಯುತ್ತಿದೆ.

Feb 2, 2026 3
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!
Life_Style

ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!

ಸೋಮವಾರದ ಪಂಚಾಂಗ ಹಾಗೂ 12 ರಾಶಿಗಳ ಫಲಾಫಲ: ಈ ಸೋಮವಾರ ಈ ರಾಶಿಗೆ ವಿಶೇಷ ಲಕ್ಕಿ ದಿನ! ಕೆಲವು ರಾಶಿಯವರಿಗೆ ಕ್ರಶ್ ಹೃದಯ ಗೆಲ್ಲಲು ಮತ್ತು ಬಾಸ್ನ ಮನಸ್ಸು ಗೆಲ್ಲಲು ಉತ್ತಮ ಅವಕಾಶ ಇದೆ.

Feb 2, 2026 1
“ಚಿಕ್ಕಮಗಳೂರಿನ ಬಾಲಕರು ರಾಷ್ಟ್ರ ಮಟ್ಟದ ಲೆಗ್ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆ”
Sports

“ಚಿಕ್ಕಮಗಳೂರಿನ ಬಾಲಕರು ರಾಷ್ಟ್ರ ಮಟ್ಟದ ಲೆಗ್ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆ”

ರಾಷ್ಟ್ರೀಯ ಮಟ್ಟದ ಲೇಗ್ ಬಾಲ್ ಕ್ರಿಕೆಟ್ ನಿಗೆ ಚಿಕ್ಕಮಂಗಳೂರು 18 ಪ್ರತಿಭಾನ್ವಿತ ಬಾಲಕರು ಆಯ್ಕೆಯಾಗಿದ್ದು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿದ್ದಾರೆ.

Feb 2, 2026 3
ಚೀನಾಗೆ ಶಾಕ್ ಕೊಟ್ಟ ಭಾರತ
Technology

ಚೀನಾಗೆ ಶಾಕ್ ಕೊಟ್ಟ ಭಾರತ

ಭಾರತ ಎಲೆಕ್ಟ್ರಿಕ್ ವಾಹನ ಭಾಗ ತಯಾರಿಕೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಚೀನಾಗೆ ಶಾಕ್ ಕೊಟ್ಟಿದ್ದು, ದೇಶಿಯ ಉತ್ಪಾದನೆಯಿಂದ ಆಮದಿಗೆ Goodbye ಹೇಳುವ ಪರಿಸ್ಥಿತಿ ಸೃಷ್ಟ ವಾಗಿದೆ.

Feb 2, 2026 3
ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ
Politics

ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ

ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ನೀವು, ನಿಮ್ಮ ಸರಕಾರದ ವಿರುದ್ಧ 80% ಆರೋಪಗಳಿವೆ. ಕಾಂಟ್ರಾಕ್ಟ್ ಗಳೇ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

Feb 2, 2026 3
ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ
Technology

ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ

ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.

Feb 2, 2026 3
ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”
Politics

ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”

ವಿಪಕ್ಷ ನಾಯಕ ರಾಹುಲ್ ಗಾಂಧಿ ಲಡಾಕ್ ಬಿಕ್ಕಟ್ಟಿನ ಕುರಿತು ಮಾಡಿದ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರ ರಾಜಕೀಯದಲ್ಲಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರಶ್ನೆ ಕುರಿತು ಚರ್ಚೆ ಹೆಚ್ಚಾಗಿದೆ.

Feb 2, 2026 4
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.
Health

ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.

ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.

Feb 1, 2026 6
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?
Trending

ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Feb 1, 2026 3
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
Trending

ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Feb 1, 2026 5
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ
Trending

ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ

ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.

Feb 1, 2026 4
7 ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ರಾಜತಾಂತ್ರಿಕ ಸಂಬಂಧ ಪುನರಾರಂಭ
Trending

7 ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ರಾಜತಾಂತ್ರಿಕ ಸಂಬಂಧ ಪುನರಾರಂಭ

ಏಳು ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ನಡುವಿನ ರಾಜ ತಾಂತ್ರಿಕ ಸಂಬಂಧಗಳು ಪುನರಾರಂಭವಾಗುತ್ತಿದ್ದು, ವೆವೆನೆಜುವೆಲಾಗೆ ಅಮೆರಿಕದ ಹೊಸ ಚಾರ್ಜ್ ಡಿ’ಅಫೇರ್ಸ್ ಆಗಮಿಸುತ್ತಿದ್ದಾರೆ.

Feb 1, 2026 4
ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ
Business

ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ

ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.

Feb 1, 2026 5
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
Trending
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

February 2, 2026 2 views
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”
Technology
“ವಿಕಸಿತ ಭಾರತ, ಭವ್ಯ ಭವಿಷ್ಯ: ದೇಶದ ಕನಸಿಗೆ ಹೊಸ ಶಕ್ತಿ ನೀಡಿದ ಬಜೆಟ್ – ಪ್ರಲ್ಹಾದ್ ಜೋಶಿ”

ಇಂಡಿಯನ್ ಸೆಮಿಕಂಡಕ್ಟರ್ ಮಿಷನ್ 2.0 ಆರಂಭ ಭಾರತವನ್ನು ಜಾಗೃತಿಯ ತಂತ್ರಜ್ಞಾನ ಶಕ್ತಿ ಕೇಂದ್ರವನ್ನಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹಲ್ಲಾ ಜೋಶಿ ಹೇಳಿದ್ದಾರೆ.

February 2, 2026 3 views
ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ
Trending
ಕೇಂದ್ರ ಬಜೆಟ್ ಪ್ರಮುಖ ಘೋಷಣೆ : ದೇಶಾದ್ಯಂತ ಅಖಿಲ ಭಾರತ ಸಂಸ್ಥೆ

ಕೇಂದ್ರ ಬಜೆಟ್ ನಲ್ಲಿ ಸಾಂಪ್ರದಾಯಿಕ ವಿಷಯದ ಮತ್ತು ಆಯುರ್ವೇದ ಸಂಶೋಧನೆಗೆ ಮಹತ್ವದ ಉದ್ದೇಶನ ದೊರೆತಿದೆ. ದೇಶಾದ್ಯಂತ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

February 2, 2026 3 views
“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”
Trending
“ದೇಶದ 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದ ಐತಿಹಾಸಿಕ ಕೇಂದ್ರ ಬಜೆಟ್ – ಪ್ರಧಾನಿ ನರೇಂದ್ರ ಮೋದಿ”

ಪ್ರಧಾನಿ ನರೇಂದ್ರ ಮೋದಿ ಮಂಡಿಸಿದ ಐತಿಹಾಸಿಕ ಕೇಂದ್ರ ಬಜೆಟ್ ದೇಶದ 140 ಕೋಟಿ ನಾಗರಿಕರ ಆಕಾಂಕ್ಷಿಗಳನ್ನು ಪ್ರತಿಬಿಂಬಿಸುತ್ತದೆ. ಭಾರತವನ್ನು ಸಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಲು ಮಾರ್ಗಸೂಚಿ.

February 2, 2026 3 views
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ
Corporate
ಐಟಿ ಉದ್ಯೋಗಿಗಳಿಗೆ ಶಾಕ್: ವಿಶ್ವದಾದ್ಯಂತ 23 ಪ್ರಮುಖ ಕಂಪನಿಗಳಿಂದ ಬೃಹತ್ ಉದ್ಯೋಗ ವಜಾ

ಜಾಗತಿಕ ಐಟಿ ಕೇತ್ರದಲ್ಲಿ ಉದ್ಯೋಗ ಸಂಕಷ್ಟ ತೀವ್ರಗೊಂಡಿದ್ದು, ವಿಶ್ವದಾದ್ಯಂತ ಪ್ರತಿಷ್ಠಿತ 23 ಪ್ರಮುಖ ಐಟಿ ಕಂಪನಿಗಳು ಲಕ್ಷಾಂತರ ನೌಕರರನ್ನು ಉದ್ಯೋಗದಿಂದ ವಜಾ ಗೊಳಿಸುವುದಾಗಿ ಘೋಷಿಸಿವೆ.

February 2, 2026 3 views
ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಭರವಸೆ
Trending
ಇರಾನ್ ಜೊತೆ ಒಪ್ಪಂದಕ್ಕೆ ಟ್ರಂಪ್ ಭರವಸೆ

ಕಳೆದ ತಿಂಗಳು ಉತ್ತುಂಗಕೇರಿದ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಇರಾನ್ ಅಧಿಕಾರಿಗಳು ಮಾರಕವಾಗಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದರು.

February 2, 2026 4 views
SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.
Education
SSC MTS ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ! ನಿಮ್ಮ ನಗರವನ್ನು ಹೇಗೆ ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

SSC MTS Exam 2026 ಪರೀಕ್ಷೆ ನಗರಗಳ ವಿವರವನ್ನು ಕೇಂದ್ರ ಶಾಖೆ ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಕ್ಷಣವೇ ಪರಿಶೀಲಿಸಬಹುದು. ಈ ಲೇಖನದಲ್ಲಿ ನೀವು SSC, MTS ಪರೀಕ್ಷಾ ನಗರವನ್ನು 'ಹೇಗೆ ಚೆಕ್ ಮಾಡುವುದು ಯಾವುದೇ ಸಮಸ್ಯೆ ಬಂದರೆ' ಏನು ಕ್ರಮ ಕೈಗೊಳ್ಳಬೇಕು, ಎಂಬ ಸಂಪೂರ್ಣ ಮಾಹಿತಿ ಪಡೆಯುತ್ತೀರಿ. ಪರೀಕ್ಷೆಗೂ ಮುಂಚೆ ನಿಮ್ಮ ಕೇಂದ್ರವನ್ನು ಖಚಿತಪಡಿಸಿಕೊಂಡು, ತಯಾರಿ ಸುಗಮಗೊಳಿಸಿ.

February 2, 2026 2 views
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್
Entertainment
ಲೋ ನವೀನ’ ಚಿತ್ರಕ್ಕೆ ನಟಿ ಸೋನಾಲ್ ಮೊಂತೆರೋ ಸಾಥ್

ಲೋ ನವೀನ್ ಚಿತ್ರದ ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ, ಸಂಗೀತಪ್ರಿಯರಲ್ಲಿ ಭಾರಿ ಗಮನ ಸೆಳೆಯುತ್ತಿದೆ.

February 2, 2026 3 views
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!
Life_Style
ಸೋಮವಾರದ ಜಾತಕ ಮತ್ತು ರಾಶಿ ಫಲ : ಈ ರಾಶಿಯವರಿಗೆ ವಿಶೇಷ ಲಕ್ಕಿ ಡೇ!

ಸೋಮವಾರದ ಪಂಚಾಂಗ ಹಾಗೂ 12 ರಾಶಿಗಳ ಫಲಾಫಲ: ಈ ಸೋಮವಾರ ಈ ರಾಶಿಗೆ ವಿಶೇಷ ಲಕ್ಕಿ ದಿನ! ಕೆಲವು ರಾಶಿಯವರಿಗೆ ಕ್ರಶ್ ಹೃದಯ ಗೆಲ್ಲಲು ಮತ್ತು ಬಾಸ್ನ ಮನಸ್ಸು ಗೆಲ್ಲಲು ಉತ್ತಮ ಅವಕಾಶ ಇದೆ.

February 2, 2026 1 views
“ಚಿಕ್ಕಮಗಳೂರಿನ ಬಾಲಕರು ರಾಷ್ಟ್ರ ಮಟ್ಟದ ಲೆಗ್ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆ”
Sports
“ಚಿಕ್ಕಮಗಳೂರಿನ ಬಾಲಕರು ರಾಷ್ಟ್ರ ಮಟ್ಟದ ಲೆಗ್ಬಾಲ್ ಕ್ರಿಕೆಟ್ ಟೂರ್ನಿಗೆ ಆಯ್ಕೆ”

ರಾಷ್ಟ್ರೀಯ ಮಟ್ಟದ ಲೇಗ್ ಬಾಲ್ ಕ್ರಿಕೆಟ್ ನಿಗೆ ಚಿಕ್ಕಮಂಗಳೂರು 18 ಪ್ರತಿಭಾನ್ವಿತ ಬಾಲಕರು ಆಯ್ಕೆಯಾಗಿದ್ದು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿದ್ದಾರೆ.

February 2, 2026 3 views
ಚೀನಾಗೆ ಶಾಕ್ ಕೊಟ್ಟ ಭಾರತ
Technology
ಚೀನಾಗೆ ಶಾಕ್ ಕೊಟ್ಟ ಭಾರತ

ಭಾರತ ಎಲೆಕ್ಟ್ರಿಕ್ ವಾಹನ ಭಾಗ ತಯಾರಿಕೆಯಲ್ಲಿ ವಿಶ್ವದ ಗಮನ ಸೆಳೆದಿದೆ. ಚೀನಾಗೆ ಶಾಕ್ ಕೊಟ್ಟಿದ್ದು, ದೇಶಿಯ ಉತ್ಪಾದನೆಯಿಂದ ಆಮದಿಗೆ Goodbye ಹೇಳುವ ಪರಿಸ್ಥಿತಿ ಸೃಷ್ಟ ವಾಗಿದೆ.

February 2, 2026 3 views
ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ
Politics
ಸಿ ಎಂ ಸಿದ್ದರಾಮಯ್ಯ ಹೌದು ಇಲಿಯಾ : ಆರ್. ಅಶೋಕ ವ್ಯಂಗ್ಯ

ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದ ನೀವು, ನಿಮ್ಮ ಸರಕಾರದ ವಿರುದ್ಧ 80% ಆರೋಪಗಳಿವೆ. ಕಾಂಟ್ರಾಕ್ಟ್ ಗಳೇ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

February 2, 2026 3 views
ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ
Technology
ಭಾರತೀಯ ಉದ್ಯಮಕ್ಕೆ ಹೆಮ್ಮೆ: ಟಾಟಾಕ್ಕೆ ಟಾಟಾನೇ ಸರಿಸಾಟಿ, ಮಾರಾಟದಲ್ಲಿ ಹೊಸ ದಾಖಲೆ

ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.

February 2, 2026 3 views
ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”
Politics
ಲೋಕಸಭೆ ಕಲಾಪದಲ್ಲಿ ಗದ್ದಲ ಸೃಷಿಸಿದ “ರಾಹುಲ್ ಗಾಂಧಿ”

ವಿಪಕ್ಷ ನಾಯಕ ರಾಹುಲ್ ಗಾಂಧಿ ಲಡಾಕ್ ಬಿಕ್ಕಟ್ಟಿನ ಕುರಿತು ಮಾಡಿದ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರ ರಾಜಕೀಯದಲ್ಲಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರಶ್ನೆ ಕುರಿತು ಚರ್ಚೆ ಹೆಚ್ಚಾಗಿದೆ.

February 2, 2026 4 views
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.
Health
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.

ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.

February 1, 2026 6 views
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?
Trending
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?

ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

February 1, 2026 3 views
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ
Trending
ಕೇಂದ್ರ ಬಜೆಟ್ 2026: ಮಲ್ಲಿಕಾರ್ಜುನ್ ಖರ್ಗೆ: ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

February 1, 2026 5 views
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ
Trending
ಬಜೆಟ್ 2026: ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸ್ಥಿರ; ಹೂಡಿಕೆದಾರರ ನೋಟ ಬಜೆಟ್ ಮೇಲೆ

ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.

February 1, 2026 4 views
7 ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ರಾಜತಾಂತ್ರಿಕ ಸಂಬಂಧ ಪುನರಾರಂಭ
Trending
7 ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ರಾಜತಾಂತ್ರಿಕ ಸಂಬಂಧ ಪುನರಾರಂಭ

ಏಳು ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ನಡುವಿನ ರಾಜ ತಾಂತ್ರಿಕ ಸಂಬಂಧಗಳು ಪುನರಾರಂಭವಾಗುತ್ತಿದ್ದು, ವೆವೆನೆಜುವೆಲಾಗೆ ಅಮೆರಿಕದ ಹೊಸ ಚಾರ್ಜ್ ಡಿ’ಅಫೇರ್ಸ್ ಆಗಮಿಸುತ್ತಿದ್ದಾರೆ.

February 1, 2026 4 views
ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ
Business
ಬಜೆಟ್ 2026: 10,000 ಕೋಟಿ ರೂ. ಬಯೋಫಾರ್ಮಾ ಹಬ್ ಯೋಜನೆ ಘೋಷಣೆ

ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.

February 1, 2026 5 views
Showing 1 - 20 of 833 articles
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online