65 articles found
ಲೋ ನವೀನ್ ಚಿತ್ರದ ಹೊಸ ಹಾಡು “ಕೈ ತೊಳ್ಕೊಂಡ್ ಮುಟ್ಟಂಗವ್ಳೆ ನನ್ ಹುಡುಗಿ” ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ, ಸಂಗೀತಪ್ರಿಯರಲ್ಲಿ ಭಾರಿ ಗಮನ ಸೆಳೆಯುತ್ತಿದೆ.
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.
ಸು ಫ್ರಮ್ ಸೋ, 42 ಸಿನಿಮಾಗಳ ಭರ್ಜರಿ ಹೆಸರಿನ ಅಲೆಯಲ್ಲಿ ಇರುವ ನಟ ರಾಜ ಬಿ ಶೆಟ್ಟಿಯ ಅಭಿನಯದ ಹೊಸ ಚಿತ್ರ 'ರಕ್ಕಸ ಪುರದೋಳ್' ಗೆ ಕಿಚ್ಚ ಸುದೀಪ್ ಬೆಂಬಲ ದೊರೆತಿದೆ. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದ್ದು, ಈ ಮೂಲಕ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಜಡೇಶ್ ಕೆ.ಹಂಪಿ ನಿರ್ದೇಶನದ ಬಹುನಿರೀಕ್ಷಿತ ಲ್ಯಾಂಡ್ ಲಾರ್ಡ್ ಸಿನಿಮಾ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕನ್ನಡ ಸಿನಿಮಾ ಅಭಿಮಾನಿಗಳು ತಮ್ಮ ಕಾವ್ಯಪ್ರಿಯತೆಯನ್ನು ವ್ಯಕ್ತಪಡಿಸಲು ವಿಶೇಷ ಅಭಿಮಾನಿಯ ಪತ್ರಗಳನ್ನು ಬರೆಯುತ್ತಾರೆ. ಇತ್ತೀಚೆಗೆ, ಚಂದನ್-ನಿವೇದಿತಾ ಹಾಗೂ ರಕ್ಷಿತ್-ರಶ್ಮಿಕಾ ಜೋಡಿಗಳ ಕುರಿತು ಅಭಿಮಾನಿ ಕಾವ್ಯ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.
ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಅರ್ಜಿತ್ ಸಿಂಗ್ 38ನೇ ವಯಸ್ಸಿನಲ್ಲಿ ತಮ್ಮ ಹಿನ್ನೆಲೆ ಗಾಯನ ಜೀವನದಿಂದ ದೂರ ಸರಿಯುವ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಅಭಿಮಾನಿಗಳು ಶಾಕ್ ಆಗಿದ್ದು, ಸಂಗೀತ ಲೋಕದಲ್ಲಿ ಇದು ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ.
'ಸೀತಾ ಪಯಣ' ಸಿನಿಮಾ ನಿರಂಜನ , ಐಶ್ವರ್ಯ ಅರ್ಜುನ್ ಅಭಿನಯದ, ಅರ್ಜುನ ಸರ್ಜಾ ನಿರ್ದೇಶನದ ಸಿನಿಮಾ ಫೆಬ್ರುವರಿ ೧೪ ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ.
ಬಿಗ್ ಬಾಸ್ ಕಾರ್ಯಕ್ರಮ ಮುಗಿದರು, ಗಿಲ್ಲಿ ತಂಡದ ಅಶ್ವಿನಿ ಮತ್ತು ಸತೀಶ್ ಜನರ ಹೃದಯದಲ್ಲಿ ತಾಜಾ ಹಾದಿ ಮಾಡುತ್ತಿದ್ದಾರೆ. ವೀಕ್ಷಕರಲ್ಲಿ ಯಾವುದೇ ದ್ವೇಷವಿಲ್ಲದೆ, ಅವರ ಸ್ನೇಹ ಮತ್ತು ಪರ್ಸನಾಲಿಟಿ ಇನ್ನು ಮೆಚ್ಚುಗೆಗೆ ಪಾತ್ರವಾಗಿದೆ. ಗಿಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಕಥೆಯನ್ನು ಇಲ್ಲಿ ತಿಳಿದುಕೊಳ್ಳಿ.
ಗಿಲ್ಲಿ ನಟ ಅಂದುಕೊಂಡಿದ್ದಕ್ಕಿಂತಲೂ ಡಬಲ್ ಆದಾಯ ಸಂಪಾದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರ/ಪ್ರಾಜೆಕ್ಟ್ ಆರಂಭದ ವೇಳೆ ನಿರೀಕ್ಷಿಸಿದ್ದ ಸಂಭಾವನೆಗಿಂತ ಹೆಚ್ಚು ಹಣ ಕೈಗೆ ಬಂದಿದ್ದು, ಯಶಸ್ಸು ಅವರ ವೃತ್ತಿಜೀವನಕ್ಕೆ ಹೊಸ ತಿರುಗು ತಂದಿದೆ.
ಕನ್ನಡ ಚಿತ್ರರಂಗದ ದಂತ ಕಥೆಗಳಾದ ಡಾಕ್ಟರ್ ರಾಜಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ತಳಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಅಭಿಮಾನಿಗಳು ನಿರ್ಮಿಸಿದ್ದಾರೆ. ಅದನ್ನು ಗುರುವಾರ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವನಾತ್ಮಕವಾಗಿ ಲೋಕಾರ್ಪಣೆ ಗೊಳಿಸಿದರು.
ಧರ್ಮಸ್ಥಳದ ಪವಿತ್ರ ಶಿಕ್ಷೆ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ಉಗ್ರಂ ಮಂಜು ಮತ್ತು ಸಂಧ್ಯಾ ಅವರು ಶಾಸ್ತ್ರೋಕ್ತವಾಗಿ ಹಸೆಮಣೆಯೇರಿದ್ದಾರೆ.ಪುರೋಹಿತರ ವೇದ-ಮಂತ್ರ ನಡುವೆ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿತು.
ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ತಮ್ಮ ಹುಟ್ಟೂರು ಉಚ್ಚಿಲಕ್ಕೆ ಆಗಮಿಸುವ ಮುನ್ನ ಹೆಜಮಾಡಿ ಕಾಲ್ ಗೇಟ್ ಬಳಿ ಅವರನ್ನು ಊರಿನವರು ಅದ್ದೂರಿಯಾಗಿ ಸ್ವಾಗತಿಸಿದರು, ರಕ್ಷಿತಾ ಮೀನು ಹಿಡಿದು ಕುಣಿದರು ಮತ್ತು ಅವರಿಗೆ ಬಿಗ್ ಬಾಸ್ ರಕ್ಷಿತಾಗೆ ಜೈ ಎಂದು ಘೋಷಣೆಗಳನ್ನು ಹಾಕಿದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿರುವ ಗಿಲ್ಲಿಯವರು "ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು"ಎಂದು ಹೇಳುವ ಮೂಲಕ ಗಿಲ್ಲಿ ನಟ ದೊಡ್ಡ ಘೋಷಣೆ ಮಾಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಂದಿನ ಹೆಜ್ಜೆಗಳ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿದೆ.
ಬಿಗ್ ಬಾಸ್ ಸೀಸನ್ ೧೨ರ ವಿನ್ನರ ಸ್ಥಾನ ಪಡೆದ ಗಿಲ್ಲಿ ನಟ ಹೊರಗೆ ಬಂದ ನಂತರ ಶಿವರಾಜಕುಮಾರ ಮತ್ತು ಗೀತಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದನು.
ಕನ್ನಡ ಬಿಗ್ ಬಾಸ್ ಸೀಸನ್ 12ರ ರಕ್ಷಿತಾ ಶೆಟ್ಟಿ ಅವರು, ಗಿಲ್ಲಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದು, ಗಿಲ್ಲಿ ನನಗೆ ಹೊಡೆದಾಗಲೂ ಖುಷಿ ಆಗುತ್ತಿತ್ತು, ಅದನ್ನು ಎಂಜಾಯ್ ಮಾಡಿದ್ದೇನೆ"ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಈ ಮಾತುಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಸಿನಿಮಾ ಶೂಟಿಂಗ್ ಬೆಳಗಿನ ಮನರಂಜನೆಯ ಕ್ಷಣಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿಜಯರಾದ ಗಿಲ್ಲಿ ಬಗ್ಗೆ ಜನರಲ್ಲಿ ಇರುವ ಭಾರಿ ಕ್ರೇಜ್ ನೋಡಿದ ಕಾವ್ಯಾ ತಮ್ಮ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ತನ್ನ ಅಭಿಪ್ರಾಯವನ್ನು ಹಂಚಿಕೊಂಡ ಕಾವ್ಯಾ, ಗಿಲ್ಲಿ ಬಗ್ಗೆ ಅಭಿಮಾನಿಗಳು ತೋರಿಸಿರುವ ಉತ್ಸಾಹವನ್ನು ಮೆಚ್ಚಿದ್ದಾರೆ. ಕಾವ್ಯಾ ಏನು ಹೇಳಿದ್ದಾರೆ? ನೋಡೋಣ ಬನ್ನಿ..
© H16news.online . All Rights Reserved. Designed by H16news.online