97 articles found
ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.
ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಜೆಟ್ 2026 - 27ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 2030ರೊಳಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಆರೋಗ್ಯ ಸೇವೆ ವೈದ್ಯಕೀಯ ಹುದ್ದೆಗಳು ಮತ್ತು ಸಂಬಂಧಿತ ವೃತ್ತಿಗಳಲ್ಲಿ ಹೆಚ್ಚಿನ ಅವಕಾಶಗಳ ನಿರೀಕ್ಷೆ.
Medical Career:ನೀಟ್ ಯುಜಿ ಪಾಸಾಗದೆಯೂ ವೈದ್ಯಕೀಯ ಕ್ಷೇತ್ರದಲ್ಲಿ ಕರಿಯರ ನಿರ್ಮಿಸಬಹುದು ಎಂಬುದು ನಿಮಗೆ ಗೊತ್ತೇ? MBBS ಆಯುಷ್, ಪ್ಯಾರಾಮೆಡಿಕಲ್, ಅಲೈಡ ಹೆಲ್ತ್ ಸೈನ್ಸ್ ಸೇರಿದಂತೆ ಹಲವು ವೈದ್ಯಕೀಯ ಕೋರ್ಸ್ಗಳು ಲಭ್ಯವಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುಮಾರು 30 ಯುವಕರ ತಂಡ ಬೀದಿಯಲ್ಲಿ ಅನಾಥವಾಗಿ ಓಡಾಡುವ ಗೋವುಗಳಿಗೆ ಆರೈಕೆ ,ಚಿಕಿತ್ಸೆ, ಆಹಾರ ಹಾಗೂ ನೀರು ಒದಗಿಸುವ ಮಾನವೀಯ ಸೇವೆ ನಿರಂತರವಾಗಿ ಮಾಡುತ್ತಿದ್ದಾರೆ.
ಪದೇ ಪದೇ ಸೀನು ಬರುತ್ತದೆ ಎಂದು ನಿಮಗೆ ಅನುಭವವಾಗುತ್ತದೆಯೇ? ಇದು ದುರ್ಬಲ ರೋಗನಿರೋಧಕ ಶಕ್ತಿಯ ಸಂಕೇತವಾಗಬಹುದು, ಸೀತ, ಬಾಳೆಹಣ್ಣು, ವಿಟಮಿನ್ ಕೊರತೆ ಅಥವಾ ನಿರಂತರ ಸೋಂಕುಗಳು ನಿಮ್ಮ ಇಮ್ಯೂನ್ ಸಿಸ್ಟಂ ಅನ್ನು ತಗ್ಗಿಸಬಹುದು. ಈ ಲೇಖನದಲ್ಲಿ ಸೀನು ಪದೇ ಪದೇ ಬರುತ್ತಿರುವುದು ಯಾಕೆ ಸಂಭವಿಸುತ್ತದೆ ಮತ್ತು ಅದನ್ನು ತಡೆಯಲು ತಕ್ಕ ಕ್ರಮಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಹಿಟ್ಟು ರುಬ್ಬುವ ಕಷ್ಟವೇ ಬೇಡ! ಮನೆಯಲ್ಲೇ ಸುಲಭವಾಗಿ ರುಚಿ ರುಚಿಯಾದ ಕ್ರಿಸ್ಪಿ ವಡ ತಯಾರಿಸುವ ಸರಳ ವಿಧಾನವನ್ನು ತಿಳಿಯಿರಿ. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ವಡ ಟೀ ಟೈಮ್ ಹಾಗೂ ಸ್ನ್ಯಾಕ್ ಗಾಗಿ ಪರಿಪೂರ್ಣ ಆಯ್ಕೆ.
ಬಾಗಲಕೋಟೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಕೊಳಚೆ ನೀರಲ್ಲಿ ತಮ್ಮ ಪ್ಲೇಟ್ ಗಳನ್ನು ತೊಳೆಯುವ ದುಸ್ಥಿತಿ ಎದುರಿಸುತ್ತಿದ್ದಾರೆ.
ನಿಮ್ಮ ತ್ವಚೆ, ಕೂದಲು ಮತ್ತು ಉಗುರುಗಳು ಆರೋಗ್ಯಕರ ವಾಗಿ ಪಳಪಳ ಹೊಳೆಯಬೇಕೇ? ಅದಕ್ಕೆ ಕೇವಲ ಬ್ಯೂಟಿ ಪ್ರಾಡೆಕ್ಟ್ ಮಾತ್ರ ಸಾಕಾಗುವುದಿಲ್ಲ ಸರಿಯಾದ ಪೌಷ್ಟಿಕ ಆಹಾರಗಳು ನಿಮ್ಮ ತ್ವಚೆಯ ಕಾಂತಿ ಕೂದಲಿನ ಬಳ ಮತ್ತು ಉಗುರುಗಳ ದೃಢತೆಗೆ ಪ್ರಮುಖ ಪಾತ್ರ ವಹಿಸುತ್ತವೆ.
ಇಂದೋರ್ ಕಲುಷಿತ ನೀರು ಪ್ರಕರಣ: ಈ ಘಟನೆಗೆ ಸಂಬಂಧಿಸಿದಂತೆ ತುರ್ತು ನ್ಯಾಯಾಲಯ ಪರಿಶೀಲನ ಅಗತ್ಯವಿದೆ ಎಂದು ಹೈಕೋರ್ಟ್ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ತನಿಕಾ ಪ್ರಾರಂಭವಾದ ದಿನದಂದು ನಾಲ್ಕು ವಾರಗಳ ಒಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ತನಿಕಾ ಅಧಿಕಾರಿಗಳಿಗೆ ನ್ಯಾಯ ಸ್ಪಷ್ಟ ನಿರ್ದೇಶನ ನೀಡಿದೆ
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಇನ್ನಿಲ್ಲ : ಬಾರಾಮತಿಯ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮದುವೆ ತಡವಾದರೆ ಎದುರಾಗುವ ಆರೋಗ್ಯ ಮತ್ತು ಜೀವನ ಸಮಸ್ಯೆಗಳು ಯಾವುವು? ಪುರುಷ- ಮಹಿಳೆಯರಿಗೆ ವಿವಾಹಕ್ಕೆ ಸರಿಯಾದ ವಯಸ್ಸು ತಿಳಿಯಿರಿ.
ಪೋಷಕರು ಮಕ್ಕಳೊಂದಿಗೆ ವಾಕಿಂಗ್ ಮಾಡುವುದರಿಂದ ಕುಟುಂಬದ ಭಾಂದವ್ಯ ವೃದ್ಧಿ ಮಕ್ಕಳೊಂದಿಗೆ ದಿನನಿತ್ಯದ ಸಾಂಪ್ರದಾಯಿಕ ವಾಕಿಂಗ್ ಕುಟುಂಬ ಸಂಬಂಧಗಳನ್ನು ಒಳಪಡಿಸಲು ಸಹಾಯಕವಾಗಿದೆ. ಈ ಸರಳ ಅಭ್ಯಾಸವು ಪೋಷಕರು ಮತ್ತು ಮಕ್ಕಳ ನಡುವಿನ ಸಂವಹನವನ್ನು ಸುಧಾರಿಸುತ್ತದೆ ಒಟ್ಟಾರೆ ಮನೋಬಲ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಮೆದುಳಿನ ಪಾರ್ಶ್ವವಾಯು ಸಂಭವಿಸುವ ಮುಖ್ಯ ಕಾರಣಗಳು ಯಾವುವು? ಯಾವ ಲಕ್ಷಣಗಳು ಅಪಾಯದ ಸೂಚನೆ ನೀಡುತ್ತವೆ?. ವೈದರು ನೀಡುವ ಎಚ್ಚರಿಕೆ ಮತ್ತು ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ನಿಮ್ಮ ಆರೋಗ್ಯವನ್ನು ರಕ್ಷಿಸಲು ಅಗತ್ಯ ಮಾಹಿತಿಯನ್ನು ತಿಳಿದುಕೊಳ್ಳಿ.
ಇಂದಿನ ಆಫೀಸ್ ಮತ್ತು ವರ್ಕ್ ಫ್ರಮ್ ಹೋಮ್ ಜೀವನ ಶೈಲಿಯಲ್ಲಿ ದೀರ್ಘ ಸಮಯ ಒಂದೇ ಕಡೆ ಕುಳಿತುಕೊಂಡು, ಕೆಲಸ ಮಾಡುವುದು ಸಾಮಾನ್ಯವಾಗಿದೇ ಆದರೆ ತಜ್ಞರ ಪ್ರಕಾರ, ಈ ರೀತಿಯ ನಿಶ್ಚಲ ಜೀವನಶೈಲಿ ಬೆನ್ನುನೋವು, ಕುತ್ತಿಗೆ ಸಮಸ್ಯೆ, ಮಧುಮೇಹ ಹೃದಯ ರೋಗಗಳು ಬೊಜ್ಜು ಮತ್ತು ಮಾನಸಿಕ ಒತ್ತಡ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಕುಳಿತ ಕೆಲಸದಿಂದ ಯಾವ ರೋಗಗಳು ಬರುತ್ತವೆ, ಅವುಗಳನ್ನು ತಪ್ಪಿಸಿಕೊಳ್ಳಲು ತಜ್ಞರು ನೀಡುವ ಎಚ್ಚರಿಕೆಗಳು ಮತ್ತು ಆರೋಗ್ಯಕರ ಸಲಹೆಗಳು ಇಲ್ಲಿವೆ. 👇
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಆಗುವ ಆಸಕ್ತ ತಜ್ಞ ವೈದ್ಯರಿಗೆ ಸರ್ಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉತ್ತಮ ಅವಕಾಶ ಇದಾಗಿದೆ.
© H16news.online . All Rights Reserved. Designed by H16news.online