Top viewed articles based on reader engagement
ಇಡ್ಲಿ, ದೋಸೆ, ಪುರಿ ಇದ್ದರೆ ಅದರ ರುಚಿಯನ್ನು ಎರಡು ಪಟ್ಟು ಹೆಚ್ಚಿಸುವುದು ಈ ರುಚಿಕರ ಶೇಂಗಾ ಚಟ್ನಿ . ಕಡಿಮೆ ಪದಾರ್ಥಗಳಲ್ಲಿ ಕಡಿಮೆ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಚಟ್ನಿ ಬೆಳಗಿನ ಉಪಹಾರಕ್ಕು ಸಂಜೆ ತಿಂಡಿಗು ಭರ್ಜರಿ ಆಯ್ಕೆ . ವಿಶೇಷ ಒಗ್ಗರಣೆ ಮತ್ತು ನೈಸರ್ಗಿಕ ರುಚಿಯೊಂದಿಗೆ ಸಿದ್ಧವಾಗುವ ಈ ಶೇಂಗಾ ಚಟ್ನಿ ರೆಸಿಪಿ ಎಲ್ಲರಿಗೂ ಇಷ್ಟವಾಗುತ್ತದೆ. ಇಂದುಲೇ ಪ್ರಯತ್ನಿಸಿ ನಿಮ್ಮ ಇಡ್ಲಿ ದೋಸೆಗಳಿಗೆ ಹೊಸ ರುಚಿ ನೀಡಿ.
" ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ" ಎಂದು ಗಿಲ್ಲಿಗೆ ಸ್ಪಷ್ಟ ಸೂಚನೆ ನೀಡಿದ 'ಕಿಚ್ಚ ಸುದೀಪ್' ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ಕ್ರೇಜ್ ಬಗ್ಗೆ ಮಾತನಾಡಿದ ಸುದೀಪ್, ನೆಲೆಗೆ ನಿಂತು ಯೋಚಿಸುವುದು. ಎಷ್ಟು ಮುಖ್ಯ ಎಂಬುದನ್ನು ಗಿಲ್ಲಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಈ ಮಾತುಗಳು ಕೇವಲ ಗಿಲ್ಲಿಗಷ್ಟೇ ಅಲ್ಲ, ಎಲ್ಲಾ ಅಭಿಮಾನಿಗಳು ಮತ್ತು ಯುವ ಕಲಾವಿದರಿಗೆ ಸಂದೇಶವಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಚಾಲಕ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಕೈ ಹಾಕದಂತೆ ವಿವರವಾದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮತ್ತು ಶರತ್ತು ಗಳನ್ನು ಗಮನಿಸಬೇಕು.
2028ಕ್ಕೆ ಮಾಜಿ ಸ್ಥಾನ ಪಿಕ್ಸ್ ಆಗುವುದೇ? ಕರ್ನಾಟಕ ರಾಜಕಾರಣದಲ್ಲಿ ಚರ್ಚೆ ಉಂಟು ಮಾಡಿದ ಸಹೋದರ ರಮೇಶ್ ಜಾರಕಿಹೊಳಿ ನುಡಿದ ಭವಿಷ್ಯದ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ ಪ್ರತಿಕ್ರಿಯೆ ಮತ್ತು ಸ್ಪಷ್ಟತೆಗಳು ಬಹಿರಂಗವಾಗಿದೆ. ಮುಂದಿನ ಚುನಾವಣೆ ಯೋಗ್ಯತೆ, ನಾಯಕತ್ವ ಭವಿಷ್ಯ ಮತ್ತು ಕುಟುಂಬ ರಾಜಕೀಯ ಕುರಿತ ಸುದ್ದಿ ಇಲ್ಲಿದೆ ನೋಡಿ....
ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಆರೋಗ್ಯದಲ್ಲಿಬಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಅವುಗಳನ್ನು ಹೇಗೆ ಪರಿಹರಿಸುವುದು ಎಂಬುವುದನ್ನು ನಾವು ಇಲ್ಲಿ ತಿಳಿಕೊಳ್ಳೋಣ ಬನ್ನಿರಿ.....
ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭರ್ತಿಯಾಗಿ ಸಂಚರಿಸುತ್ತಿವೆ. ಈ ಅತಿವ್ಯಕ್ತಿ ಪ್ರಯಾಣಿಕರ ಸುರಕ್ಷತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದ್ದು, ಅಪಘಾತ ಸಂಭವದ ಸಾಧ್ಯತೆ ಹೆಚ್ಚಿಸುತ್ತದೆ. ಜನರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರು ಈ ಬಸ್ ಸೇವೆ ಅವಲಂಬಿಸಿರುವ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘನೆಯ ಪರಿಣಾಮದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ.
ಭಾರತ ಮತ್ತು ಅಮೆರಿಕಗಳ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಜೈಶಂಕರ ಮತ್ತು ರಿಬಿಯೋರವರು ಪರಸ್ಪರ ಸಂವಾದವನ್ನು ನಡೆಸಿದರು: ಭಾರತಕ್ಕೆ ಹೊಸದಾಗಿ ನೇಮಕಗೊಂಡಿರುವ ಅಮೇರಿಕ ರಾಯಭಾರಿಯಾಗಿರುವ ಸೆರ್ಗಿಯೊ ಗೋರ್ ಅವರು ಭಾರತ ಮತ್ತು ಅಮೆರಿಕ ವ್ಯಾಪಾರ ಸಂಬಂಧವು ಮುಂದುವರೆಯುವದು ಎಂದು ತಿಳಿಸಿದ ಕಾರಣ ಸಂವಾದವನ್ನು ನಡೆಸಿದರು.
ಭಾರತೀಯ ಕಿಸಾನ ಸಂಘ ಅಥಣಿ ತಾಲೂಕಾ ಘಟಕದ ವತಿಯಿಂದ ಆಥಣಿ ತಾಲೂಕಿನ ಸಮಸ್ತ ರೈತರ ಪ್ರಸ್ಥಾವಣೆಗಳು ಮತ್ತು ಸಮಸ್ಯೆಗಳು ಮಂಜೂರು ಮಾಡಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವ 2026 ರಥೋತ್ಸವವು ಭಕ್ತರ ವಿಜ್ರಂಬಣೆಯಿಂದ ಜರಗಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಸಾಂಪ್ರದಾಯಿಕ ಉತ್ಸವದಲ್ಲಿ ಭಾಗವಹಿಸಿದರು ಮತ್ತು ವೈಭವವನ್ನು ಅನುಭವಿಸಿದರು.
ಫ್ಯಾಷನ್ ಡಿಸೈನ್ ವಿದ್ಯಾರ್ಥಿಗಳಿಂದ ದರ್ಜೆ ಅಂಗಡಿಯಲ್ಲಿರುವ ಚಿಂದಿ ಬಟ್ಟೆಗಳನ್ನು ಬಳಸಿಕೊಂಡು ಪ್ರಧಾನಿ ಮೋದಿಯವರ ಭಾವಚಿತ್ರ ನೋಡಿಕೊಂಡು ಅವರ ಕಲಾಕೃತಿಯನ್ನು 6 ಅಡಿ ಉದ್ದ 5 ಅಡಿ ಅಗಲದ ಕ್ಯಾನ್ವಾಸ್ ಮೇಲೆ ರಚಿಸಿದ್ದಾರೆ.
ಕನ್ನಡ ಸಿನಿಮಾ ಅಭಿಮಾನಿಗಳು ತಮ್ಮ ಕಾವ್ಯಪ್ರಿಯತೆಯನ್ನು ವ್ಯಕ್ತಪಡಿಸಲು ವಿಶೇಷ ಅಭಿಮಾನಿಯ ಪತ್ರಗಳನ್ನು ಬರೆಯುತ್ತಾರೆ. ಇತ್ತೀಚೆಗೆ, ಚಂದನ್-ನಿವೇದಿತಾ ಹಾಗೂ ರಕ್ಷಿತ್-ರಶ್ಮಿಕಾ ಜೋಡಿಗಳ ಕುರಿತು ಅಭಿಮಾನಿ ಕಾವ್ಯ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.
ಸೋಮವಾರದಂದು ಸಂಗೊಳ್ಳಿ ರಾಯಣ್ಣನ ವೀರಭೂಮಿಯಲ್ಲಿ ವಸ್ತು ಸಂಗ್ರಹಾಲಯವನ್ನು ಮತ್ತು ಸಮಾಧಿಯ ಬಳಿಯ ಕೆರೆಯಲ್ಲಿ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯನವರು ಲೋಕಾರ್ಪಣೆಯನ್ನು ಮಾಡಿದರು.
ಮುಂಬಯಿ ಮೇಯರ್ ಹುದ್ದೆಗಾಗಿ ರಾಜಕೀಯ ಹೋರಾಟ ಸಕ್ರಿಯವಾಗಿದೆ . ಬಿಜೆಪಿ ಮತ್ತು ಶಿಂಧೆ [ ಶಿವಸೇನೆ] ನಡುವೆ ಈ ಬಾರಿ ಕಠಿಣ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. 'ಠಾಕ್ರೆ ಲೆಗಿಸಿ' ಎಂಬ ಸಿದ್ಧಾಂತದ ಹೆಸರಿನಲ್ಲಿ ಈ ಹುದ್ದೆಗೆ ಶಿವಸೇನೆ ಈಗ ಉದ್ಧವ್ ಠಾಕ್ರೆ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಸಂಧಾನ ಮಾಡುತ್ತಿದ್ದರೆ , ಏಕನಾಥ್ ಶಿಂಧೆ ಅವರ ಮುಂದಿನ ಕ್ರಮಕ್ಕೆ ಎಲ್ಲಿ ಗಮನ ಹರಿಸುತ್ತಾರೆ ಎಂಬುದು ಕೇಂದ್ರ ವಿಚಾರವಾಗಿದೆ. ಮುಂಬೈ ಸ್ಥಳೀಯ ರಾಜಕೀಯದಲ್ಲಿ ಈ ಬೆಳವಣಿಗೆ ಪ್ರೇಕ್ಷಕರ ಮತ್ತು ವಿಶ್ಲೇಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ಶ್ರೀಲಂಕಾ ಕ್ರಿಕೆಟ್ ಲೋಕದ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದ ಲಂಕಾ ಸ್ಪಿನ್ನರ್, 1000 ವಿಕೆಟ್ ಗಳ ಸಾಧನೆಯ ಮೂಲಕ ವಿಶ್ವ ಕ್ರಿಕೆಟ್ ಫ್ಯಾನ್ಸ್ ನ್ನು ಆಶ್ಚರ್ಯಚರಿತಗೊಳಿಸಿದ್ದಾರೆ. ಅವರ ಈ ಅಪೂರ್ವ ಸಾಧನೆ ದೇಶಿಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಿರಂತರ ಶ್ರದ್ದೆ, ನಿಖರತೆಯನ್ನು ಪ್ರತಿಬಿಂಬಿಸುತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಸ್ಥಬ್ದತೆಯನ್ನು ಉಂಟು ಮಾಡಿದ್ದು, ಫ್ಯಾನ್ಸ್ ಹಾಗೂ ವಿಶ್ಲೇಷಕರು ತಮ್ಮ ಶ್ಲಾಘೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಹತಿ ಸಮುದಾಯವು ಅದ್ದೂರಿ ಮದುವೆಗಳಿಗೆ ಬ್ರೇಕ್ ಹಾಕಿದ್ದಾರೆ ಮತ್ತು ವಿವಾಹ ಸಮಾರಂಭಗಳಲ್ಲಿ ಮದ್ಯವನ್ನು ನಿಷೇದ ಮಾಡಿದ್ದಾರೆ.
ನಿಮ್ಮ ತ್ವಚೆ, ಕೂದಲು ಮತ್ತು ಉಗುರುಗಳು ಆರೋಗ್ಯಕರ ವಾಗಿ ಪಳಪಳ ಹೊಳೆಯಬೇಕೇ? ಅದಕ್ಕೆ ಕೇವಲ ಬ್ಯೂಟಿ ಪ್ರಾಡೆಕ್ಟ್ ಮಾತ್ರ ಸಾಕಾಗುವುದಿಲ್ಲ ಸರಿಯಾದ ಪೌಷ್ಟಿಕ ಆಹಾರಗಳು ನಿಮ್ಮ ತ್ವಚೆಯ ಕಾಂತಿ ಕೂದಲಿನ ಬಳ ಮತ್ತು ಉಗುರುಗಳ ದೃಢತೆಗೆ ಪ್ರಮುಖ ಪಾತ್ರ ವಹಿಸುತ್ತವೆ.
ಹೌದು ನಿಜ ಬೆಳಗಾವಿಯಲ್ಲಿ ನಿನ್ನೆಈ ವರ್ಷದ ಮೊದಲ ಮಳೆ ಬಂದಿರುವುದರಿಂದ, ಬೆಳಗಾವಿಯ ಜನತೆ ತುಂಬಾ ಸಂತಸಗೊಂಡಿದೆ. ಬರೋಬ್ಬರಿ ಒಂದು ಗಂಟೆಯ ಕಾಲ ಮಳೆ ಸುರಿದಿದ್ದು, ಬೆಳಗಾವಿಯ ವಾತಾವರಣ ತಂಪಾಗಿದೆ.
ನಾಳೆಯಿಂದ ಆರಂಭವಾಗಲಿರುವಂತಹ ಸುತ್ತೂರು ಜಾತ್ರೆಯಲ್ಲಿ ಸುತ್ತೂರು ಶ್ರೀ ಕರ್ತೃ ಗದ್ದಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಇದು ನಿರಂತರವಾಗಿ ೭ ದಿನಗಳ ಕಾಲ ದಾಸೋಹ ಕಾರ್ಯಕ್ರಮದೊಂದಿಗೆ ಭಕ್ತರ ಮತ್ತು ಸ್ಥಳೀಯರೆಲ್ಲರೂ ತುಂಬ ವಿಜೃಂಭಣೆಯಿಂದ ಆಚರಿಸಲಿದ್ದಾರೆ. ಪೂಜೆ ಮತ್ತು ಅಲ್ಲಿಯ ಸಂಭ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ..
Why did Home Minister G Parameshwara meet DK Shivakumar? What actually happened between their meeting? Read for yourself!
ಕೋವಿಡ್ - ೧೯ ಲಸಿಕೆ ಹಾಗೂ ಹಠಾತ್ ಸಾವಿನ ಪ್ರಕರಣಗಳ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಐಸಿಎಂಆರ್ ಮಹಾನಿರ್ದೇಶಕ, ಕೇಂದ್ರ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಬಹ್ಲ್ ಅವರು ೭೦೦ಕ್ಕೂ ಹೆಚ್ಚು ಹಠಾತ್ ಸಾವಿನ ಪ್ರಕರಣಗಳ ಅಧ್ಯಯನವನ್ನು ಉಲ್ಲೇಖಿಸಿದರು, ಅವರು ಲಸಿಕೆ ಸುರಕ್ಷತೆ , ಆರೋಗ್ಯ ಹಿನ್ನೆಲೆ & ಇತರೆ ವೈದ್ಯಕೀಯ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಿದರು
© H16news.online . All Rights Reserved. Designed by H16news.online