Top viewed articles based on reader engagement
Home Remedy : ಇದೊಂದು ಚಟ್ನಿ ತಿಂದ್ರೆ ಯೂನಿಕ್ ಆಸಿಡ್ ಸಮಸ್ಯೆ ದೂರು! ಯೂನಿಕ್ ಆಸಿಡ್ ಹೆಚ್ಚಳದಿಂದ ಮೂಳೆಯು ನೋವು ಜೋಡಣೆ ನೋವು ಮತ್ತು ಉರಿಯುವಂತಹ ಅಸಹ್ಯತೆಯನ್ನು ಅನುಭವಿಸುದ್ದಿರಾ ? ಅದಕ್ಕೆ ಮನೆಮದ್ದು ಪರಿಹಾರ ಇದಕ್ಕೆ ಪರಿಹಾರ ಆಗಬಹುದು ಈ ಚಟ್ನಿ ನಿಯಮಿತವಾಗಿ ಸೇವನೆ ಮಾಡಿದರೆ ಯೂನಿಕ್ ಆಸಿಡ್ ಪ್ರಮಾಣ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
ಕೇವಲ 5 ರಿಂದ 6 ಗಂಟೆಗಳಷ್ಟೇ ನಿದ್ರೆ ಮಾಡುವವರಿಗೆ ಟೈಪ್ ಟು ಮಧುಮೇಹ ಉಂಟಾಗುವ ಅಪಾಯ 2 ಪಟ್ಟು ಹೆಚ್ಚು ಎನ್ನುವುದನ್ನು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಹಣ್ಣು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಬಾಳೆಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಸಿಗುವ ಪ್ರಯೋಜನಗಳು ಊಹಿಸಲು ಸಾಧ್ಯವಿಲ್ಲ, ಎಂಬುದು ನಿಮಗೆ ಗೊತ್ತೇ? ಜೀರ್ಣಕ್ರಿಯೆಯಿಂದ ಹಿಡಿದು ಶಕ್ತಿ ವರ್ಧನೆ, ಹೃದಯ ಆರೋಗ್ಯದಿಂದ ಮೆದುಳಿನ ಕಾರ್ಯಕ್ಷಮತೆವರೆಗೆ ಹಲವು ಲಾಭಗಳನ್ನು ಈ ಹಣ್ಣು ನೀಡುತ್ತದೆ. ಬೆಳಗ್ಗೆ ವ್ಯಾಯಾಮದ ನಂತರ ಅಥವಾ ನಿರ್ದಿಷ್ಟ ಸಮಯದಲ್ಲಿ ಬಾಳೆಹಣ್ಣು ಸೇವಿಸಿದರೆ ದೇಹಕ್ಕೆ ಹೇಗೆ ಲಾಭವಾಗುತ್ತದೆ ಎಂಬುದನ್ನು ಇಲ್ಲಿ ವಿವರವಾಗಿ ನೋಡೋಣ ಬನ್ನಿ.
ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಕ್ಷದ ಉನ್ನತ ನಾಯಕ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಪಕ್ಷವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವ ನಿರೀಕ್ಷೆ ಮೂಡಿದೆ. ಈ ನೇಮಕ ಬಿಜೆಪಿ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಕಾಣುತ್ತಿದೆ.
ವೋಕ್ಸ್ ವ್ಯಾಗನ್ ಭಾರತದ ಮಾರುಕಟ್ಟೆಗೆ ಹೊಸ ಕಾರಣ ಬಿಡುಗಡೆ ಮಾಡಿದೆ! ಈ ಕಾರ್ಯದರ್ಶಿಯ ಮಟ್ಟದಲ್ಲಿ ಉತ್ಪಾದನೆಯಾಗಿದ್ದು ಭಾರತೀಯ ವಾಹನ ಪ್ರೇಮಿಗಳಿಗೆ ಉತ್ಪನ್ನ ತಂತ್ರಜ್ಞಾನ, ಉತ್ಕೃಷ್ಟ ಶಕ್ತಿ ಮತ್ತು ಶೈಲಿಯುಳ್ಳ ಆಯ್ಕೆಯನ್ನು ನೀಡುತ್ತದೆ ಹಸ ಮಾದರಿ ಆಧುನಿಕ ವೈಶಿಷ್ಟ್ಯಗಳು ಮತ್ತು ಕಡಿಮೆ ಇಂಧನ ದರದೊಂದಿಗೆ ಇದು ಭಾರತದ ರಸ್ತೆಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ಸಿದ್ಧವಾಗಿದೆ.
ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾ ಆಟಗಾರರನ್ನು ಕೈ ಬಿಡುವಂತೆ ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಬಾಂಗ್ಲಾದೇಶ್ನಲ್ಲಿ ಐಪಿಎಲ್ ನಿಷೇಧಿಸಲು ಮುಂದಾಗಿದ್ದಾರೆ.
ಕಂಬಳವು ಕೇವಲ ಕರಾವಳಿ ಭಾಗದ ಆಚರಣೆಯಾಗಿದ್ದು, ಕರ್ನಾಟಕ ಹೈಕೋರ್ಟ್ನ ಇತ್ತೀಚಿನ ಐತಿಹಾಸಿಕ ತೀರ್ಪು ಮತ್ತು ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆಯಿಂದಾಗಿ ಕಂಬಳವು ಇಡೀ ಕರ್ನಾಟಕದ ಹೆಮ್ಮೆಯ ಕ್ರೀಡೆಯಾಗಿ ಹೊರಹೊಮ್ಮಿದೆ.
ಡೊನಾಲ್ಡ್ ಟ್ರಂಪ್ ಗೆ ಮರಿಯಾ ಕೊರಿಯಾ ಮಚಾಡೋರವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿ ಪದಕವನ್ನು ನೀಡಲು ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಜೆಡಿಎಸ್ ಪಕ್ಷದ ವರಿಷ್ಠರ ಸಭೆ ಗಂಭೀರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಜಿ.ಟಿ ದೇವೇಗೌಡರಿಗೆ ಭರ್ಜರಿ ಶಾಕ್ ನೀಡುವ ನಿರ್ಧಾರ ಹೊರ ಬಂದಿರುವುದಾಗಿ ಸುದ್ದಿಗಳ ಹೇಳುತ್ತಿದ್ದಾರೆ. ವರಿಷ್ಠರ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯವಿಧಾನ, ನಾಯಕತ್ವ ಸಂಬಂಧ ಹಾಗೂ ರಾಜ್ಯದ ರಾಜಕೀಯ ದಿಟ್ಟಣಿ ಕುರಿತು ಚರ್ಚೆ ನಡೆಯಿತು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ ತಮ್ಮ ಅಭಿಮಾನಿಗಳಿಗೆ ಹೇಳಿಕೆಯಲ್ಲಿ "ನಾನು 800 ಮಂದಿಯ ಮೇಲೆ ಮರಣದಂಡನೆ ತಡೆಸಿದ್ದೇನೆ ಎಂದು ಘೋಷಿಸಿದ್ದಾರೆ". ಈ ಹೇಳಿಕೆ ವೇಳೆ ಅವರು ಅಮೆರಿಕ ಮತ್ತು ಜಾಗತಿಕ ನ್ಯಾಯಾಂಗ ಕ್ರಮಗಳು ಕುರಿತಂತೆ ತಮ್ಮ ಕ್ರಮಗಳನ್ನು ವಿವರಿಸಿದ್ದಾರೆ.
ಭಾರತವು ಅಮೆರಿಕದ ದ್ವಿದಳ ಧಾನ್ಯಗಳ ಮೇಲೆ 30ರಷ್ಟು ಸುಂಕ ವಿಧಿಸಿರುವ ಮೂಲಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರು ಹೇಳಿಕೆಗಳಿಗೆ ಸದ್ದಿಲ್ಲದೆ ತಿರುಗೇಟು ನೀಡಿದೆ. ಈ ನಿರ್ಧಾರವು ವ್ಯಾಪಾರ ಸಂಬಂಧಿತ ಪ್ರಭಾವವನ್ನು ಹೊಂದಿದ್ದು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮೀಕ್ಷೆ ಮತ್ತು ಭವಿಷ್ಯದಲ್ಲಿ ಕದನದ ಸಾಧ್ಯತೆಗಳ ಮೇಲೆ ಮಹತ್ವಪೂರ್ಣ ಪರಿಣಾಮ ಬೀರುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಅವರಿಗೆ ಸಿಕ್ಕ ಬಹುಮಾನಗಳ ಮೊತ್ತ ಈಗ ಎಲ್ಲೆಡೆ ಚರ್ಚೆ ವಿಷಯವಾಗಿದೆ. ಬಿಗ್ ಬಾಸ್ ಟ್ರೋಫಿಯೊಂದಿಗೆ ಗಿಲ್ಲಿಗೆ ಲಕ್ಷಾಂತರ ರೂಪಾಯಿ ನಗದು ಬಹುಮಾನ ದೊರೆತಿದ್ದು, ಕಾರ್ಯಕ್ರಮದಲ್ಲಿ ಕಿಚ್ಚ ಅವರಿಂದಲೂ ಕೂಡ ಒಂದು ಸ್ಪೆಷಲ್ ಗಿಫ್ಟ್ ಇವರಿಗೆ ದೊರೆತಿದೆ ಹಾಗಾದರೆ ಆ ಸ್ಪೆಷಲ್ ಗಿಫ್ಟ್ ನ ವಿಷಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ! ಸೌತ್ ಆಫ್ರಿಕಾ ತಂಡವು ಎದುರಾಳಿ ತಂಡವನ್ನು 328 ರನ್ ಗಳ ಭಾರೀ ಅಂತರದಿಂದ ಸೋಲಿಸಿ ವಿಶ್ವ ದಾಖಲೆಯ ಗೆಲುವು ದಾಖಲಿಸಿದೆ. ಭರ್ಜರಿ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ಪ್ರದರ್ಶನದಿಂದ ಈ ಜಯ ಸಾಧ್ಯವಾಗಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ನೆನಪಾಗುವಂತಹದಾಗಿದೆ.
ಇಂದು ಕೇರಳಾದ ವಿಧಾನ ಸಭೆಯ ೧೬ ಅಧಿವೇಶ ನಡೆಯುತ್ತಿದ್ದು, ಅಧಿವೇಶನದಲ್ಲಿ ರಾಜಪಾಲರು ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ರವರು ಮಾತನಾಡುತ್ತಾ ಕೇಂದ್ರ ಸರ್ಕಾರದ ಹಣಕಾಸು ನೀತಿಯನ್ನು ಪ್ರಶ್ನಿಸಿದರು ಮತ್ತು ಕೇರಳಸರ್ಕಾರವನ್ನು ಹೊಗಳಿದರು.
ಶೇರುಪೇಟೆಯಲ್ಲಿ ಭಾರಿ ಕುಸಿತ : senseks 2 ದಿನವೂ ಕುಸಿತ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು₹ 12 ಲಕ್ಷ ಕೋಟಿ ನಷ್ಟ ದಾಖಲಾಗಿದೆ. ಇಂದು ಸೆನ್ಸೆಕ್ಸ್ 1,066 ಅಂಶ ಇಳಿಕೆ ಕಂಡು ಮಾರುಕಟ್ಟೆಯಲ್ಲಿ ಚಿಂತಾಜನಕ ಸ್ಥಿತಿ ಉಂಟಾಗಿದೆ. NSE ಮತ್ತು BSE ಯ ಇತ್ತೀಚಿನ ವರದಿ ಪ್ರಕಾರ. ಪ್ರಮುಖ ಷೇರುಗಳ ಬೆಳೆಯದೆ ಕುಸಿತ ತೋರಿದೆ. ಈ ಭಾರತೀಯ ಷೇರುಪೇಟೆ ಹಾಗೂ ಹೂಡಿಕೆದಾರರ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ.
ಐಪಿಎಲ್ ಗೆ ಗೂಗಲ್ ಜೆಮಿನಿ ಅಧಿಕೃತವಾಗಿ ಎಂಟ್ರಿ ನೀಡಿದ್ದು, ಬಿಸಿಸಿಐಗೆ ಭಾರಿ ಹಣಕಾಸು ಲಾಭದ ಮಳೆ ಸುರಿದಿದೆ. ಎಐ ತಂತ್ರಜ್ಞಾನ ದೈತ್ಯ ಗೂಗಲ್ ಜೊತೆಗೆ ನಡೆದ ಮಹತ್ವದ ಒಪ್ಪಂದದಿಂದ ಐಪಿಎಲ್ ಬ್ರ್ಯಾಂಡ್ ಮೌಲ್ಯ ಮತ್ತಷ್ಟು ಹೆಚ್ಚಿದ್ದು, ಕ್ರಿಕೆಟ್ ಮತ್ತು ಟೆಕ್ ಜಗತ್ತಿನ ಐತಿಹಾಸಿಕ ಸಂಗಮಕ್ಕೆ ಸಾಕ್ಷಿಯಾಗಿದೆ. ಈ ಡೀಲ್ ಬಿಸಿಸಿಐ ಆದಾಯ ದಾಖಲೆಯನ್ನು ಮತ್ತೊಂದು ಹಂತಕ್ಕೆ ಕರೆದೊಯ್ದಿದೆ.
ಸುಪ್ರೀಂ ಕೋರ್ಟ್ ನಲ್ಲಿ ನಿನ್ನೆ ನಡೆಯ ಬೇಕಿದ್ದ ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ಪ್ರಕಣದ ವಿಚಾರಣೆ ನಡೆದಿಲ್ಲ: ಕಾರಣ ಇಂದು ವಿಚಾರಣೆಗೆ ಕರ್ನಾಟಕ ಬಂದಿಲ್ಲ ಆದ್ದರಿಂದ ಮತ್ತೆ ಮಹಾರಾಷ್ಟ್ರಕ್ಕೆ ನಿರಾಸೆ ಉಂಟಾಗಿದೆ.
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈ ಭಕ್ತರ ಪ್ರವಾಹದಿಂದ ದೇವಾಲಯದ ಆದಾಯ ನಾಲ್ಕು ಕೋಟಿ ರೂ. ಕ್ಕಿಂತ ಅಧಿಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಕ್ತರು ಮತ್ತು ಧಾರ್ಮಿಕ ಉತ್ಸವದ ಮಹತ್ವ, ತಳಿಯ ವ್ಯವಸ್ಥೆ, ಮತ್ತು ಭಕ್ತರ ಅನುಭವಗಳ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ..
ಮಂಗಳವಾರದ ಭವಿಷ್ಯ & ಪಂಚಾಂಗ: ಇಂದಿನ ದಿನಕ್ಕೆ ಸಂಬಂಧಿಸಿದ ಶುಭಘಟ್ಟಗಳು ನಕ್ಷತ್ರಗಳು ಮತ್ತು ಪಂಚಾಂಗ ಮಾಹಿತಿ ನಿಮ್ಮ ದಿನವನ್ನು ಉತ್ಸಾಹ ದೊಂದಿಗೆ ಪ್ರಾರಂಭಿಸಲು ಸಹಾಯ ಮಾಡುತ್ತದೆ ಈ ದಿನದ ಹೋರಾಟ ವ್ಯವಹಾರ ಆರೋಗ್ಯ ಮತ್ತು ವೈಯಕ್ತಿಕ ಜೀವನಕ್ಕೆ ಶುಭ ಸೂಚನೆಗಳು ನಿಮ್ಮ ನಿರ್ಧಾರಗಳನ್ನು ಸುಗಮಗೊಳಿಸುತ್ತವೆ.
© H16news.online . All Rights Reserved. Designed by H16news.online