Top viewed articles based on reader engagement
ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ಸಾರ್ವಜನಿಕ ಚುನಾವಣೆಗೆ ದೇಶದ ರಾಜಕೀಯ ವಾತಾವರಣ ತೀವ್ರಗೊಂಡಿದೆ. ಇದರಿಂದಾಗಿ ಶೇಖ್ ಹಸೀನಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೦ ವರ್ಷಗಳಿಂದ ಬೀಗ ತಯಾರಿಕಾ ಪರಂಪರೆ, ಕೈ ಬೀಗ ತಂತ್ರಜ್ಞಾನ , ನಕಲಿ ಕೀ ಅಸಾಧ್ಯ ಬೀಗಗಳು , ಕುಟುಂಬ ಉದ್ಯಮ ಕಥೆ ಇಲ್ಲಿದೆ ನೋಡಿ
ಸಿದ್ದರಾಮಯ್ಯರವರು ಮಹಾತ್ಮ ಗಾಂಧಿಯಂದರೆ ಬಿಜೆಪಿಗೆ ಅಲರ್ಜಿ ಎನ್ನುವ ಮೂಲಕ ನರೇಗಾ ಬಚಾವೋ ಆಂದೋಲನ ಜನಾಂದೋಲನವಾಗಬೇಕೆಂದು ಸಿದ್ದರಾಮಯ್ಯರವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ತುಮಕೂರಿನಲ್ಲಿ ಕರ್ನಾಟಕ ಕ್ರೀಡಾಕೂಟ ೨೦೨೫- ೨೬ ಅನ್ನು ಉದ್ಘಾಸಿದರು ನಂತರ ತಮ್ಮ ಭಾಷಣದಲ್ಲಿ ತಮ್ಮ ಬಾಲ್ಯದಲ್ಲಿ ಆಡಿದ ಕ್ರೀಡೆಗಳ ಬಗ್ಗೆ ನೆನಪಿಸಿಕೊಂಡರು.
ಅಮೇರಿಕ - ಜಪಾನ ಹಿಂದೆಹಾಕಿ ಭಾರತವು 5G ತಂತ್ರಜ್ಞಾನದ ಬಳಕೆಯಲ್ಲಿ ವಿಶ್ವದ ಎರಡನೇ 5G ತಂತ್ರಜ್ಞಾನವನ್ನು ಬಳಸುವ ಅತಿ ದೊಡ್ಡ ರಾಷ್ಟ್ರವಾಗಿದೆ.
ಗ್ರೀನ್ಲ್ಯಾಂಡ್ ಮೇಲಿನ ಅಮೇರಿಕ ನಿಯಂತ್ರಣವನ್ನು ವಿರೋಧಿಸುವ ೮ ಯುರೋಪ ದೇಶಗಳಿಗೆ ೧೦% ಹೆಚ್ಚಿನ ತೆರಿಗೆಯನ್ನು ಬರಿಸಬೇಕೆಂದು ಟ್ರಂಪ್ ಘೋಷಿಸಿದ್ದಾರೆ.
ರಾಜ್ಯದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ಧರ್ಮಗಳಿಗಿಂತಲೂ ಮಾನವ ಧರ್ಮವೇ ಮೇಲು ಎಂದು ಸ್ಪಷ್ಟವಾಗಿ ಹೇಳಿದರು. ಸಮಾಜದಲ್ಲಿ ಶಾಂತಿ ಸಹ ಬಾಳ್ವೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಮಾನವೀಯ ಮೌಲ್ಯಗಳು ಮೂಲ ಎಂದು ಅವರು ಒತ್ತಿ ಹೇಳಿದರು. ಸಿದ್ದರಾಮಯ್ಯನವರು ಹೀಗೆ ಎನ್ನಲು ಕಾರಣವೇನು ನೋಡೋಣ ಬನ್ನಿ..
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಈ ಬಾರಿ ಶೂ ಬದಲು ಚಪ್ಪಲಿ ನೀಡುವ ಕುರಿತು ಶಿಕ್ಷಣ ಇಲಾಖೆ ಹೊಸ ಯೋಜನೆಯನ್ನು ರೂಪಿಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ ಬನ್ನಿ
ನಿಫಾ ವೈರಸ್ ಹರಡುವುದು ಹೀಗೆ ನೋಡಿ: ವೈದರು ಸೂಚಿಸುವ ಮುನ್ನೆಚ್ಚರಿಕೆಗಳು ಮತ್ತು ಚಿಕಿತ್ಸೆ
ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿ! ಇನ್ಮುಂದೆ ಪಿಯುಸಿ ಮಕ್ಕಳಿಗೆ ಸ್ಟಡಿ ಹಾಲಿಡೇ ಇರುವುದಿಲ್ಲ. ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆ/ ಕಾಲೇಜಿಗೆ ಹಾಜರಾಗಬೇಕು ಎಂದು ಸೂಚಿಸಿದೆ. ಈ ಹೊಸ ನಿಯಮದಿಂದ ಪಿಯುಸಿ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಿಯುಸಿ ಪರೀಕ್ಷೆ ಸ್ಟಡಿ ಹಾಲಿಡೇ ರದ್ದು ಶಿಕ್ಷಣಿ ಇಲಾಖೆಯ ತೀರ್ಮಾನ ಸೇರಿದಂತೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿದೆ ನೋಡಿ.
ಉಡುಪಿಯ ಕೃಷ್ಣ ಮಠಕ್ಕೆ ಬರುವ ಭಕ್ತರಿಗೆ ಹೊಸ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ! ಇನ್ಮುಂದೆ ಕೆಲವು ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಲು ಅನುಮತಿ ಇಲ್ಲ. ಭಕ್ತರು ಯಾವುದೇ ಕಳಕಳಿ ತಪ್ಪಿಸಿಕೊಳ್ಳಲು,ಹೊಸ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ..
2026ರ ಮಂಡಲ ಮಕರವಿಳಕ್ಕು ತೀರ್ಥಯಾತ್ರೆ ಶಬರಿಮಲೆ ದೇಗುಲದಲ್ಲಿ ಮುಕ್ತಾಯವಾಯಿತು. ಆದರೆ ಆದರೆ ಯಾತ್ರೆ ಮುಕ್ತಾಯದ ನಂತರ, ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ದೇಗುಲಕ್ಕೆ ಬೀಗ ಹಾಕಲಾಗಿದೆ. ಈ ನಿರ್ಧಾರವು ದೇವಾಲಯದ ಆಡಳಿತದಿಂದ ಯಾತ್ರೆ ಸಮಾರೋಪ ಹಾಗೂ ಭಕ್ತರ ಸುರಕ್ಷತೆಗೆ ಸಂಬಂಧಿಸಿ ತೆಗೆಯಲಾಗಿದೆ. ಭಕ್ತರು ಈ ಮಾಹಿತಿ ತಿಳಿದು ಮುಂದಿನ ಪ್ರವೇಶದ ದಿನಾಂಕ ಮತ್ತು ಮಾರ್ಗಸೂಚಿಗಳಿಗಾಗಿ ಕಾಯುವಂತೆ ಮನವಿ ಮಾಡಲಾಗಿದೆ.
ವರ್ಷದ ಮೊದಲ ವರ್ಷದ ಜಂಟಿ ಅಧಿವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿ ಹೊರಟರು ಅದರಿಂದ ಅಸಮಾಧಾನಗೊಂಡ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿ ರಾಜ್ಯಪಾಲರ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಸಚಿವ ಶಶಿ ತರೂರ ಪ್ರಧಾನಿ ಬಳಿಕ ಭಾರತದಲ್ಲೇ ಅತಿ ಕಠಿಣ ಕೆಲಸವು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರ ಗೌತಮ್ ಗಂಭೀರದ್ದು ಎಂದು ಅವರನ್ನು ಗುಣಗಾನ ಮಾಡಿದ್ದಾರೆ.
ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕ ಯಾವುದೇ ರೀತಿಯ ಬಲಪ್ರಯೋಗ ಮಾಡುವುದಿಲ್ಲ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಗ್ರೀನ್ ಲ್ಯಾಂಡ್ ತಂತ್ರಜ್ಞಾನದ ಮಹತ್ವ ಮತ್ತು ಭೌಗೋಳಿಕ ಸ್ಥಾನ ಕುರಿತು ಚರ್ಚೆಗಳು ಜೋರಾಗಿರುವ ನಡುವೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಗುಜರಾತ್ ನಲ್ಲಿ ಮಾರುತಿ ಸುಜುಕಿ ₹ 35 ಸಾವಿರ ಕೋಟಿ ಹೂಡಿಕೆ: 12,000 ಹೊಸ ಉದ್ಯೋಗ, 10 ಲಕ್ಷ ಕಾರು ಉತ್ಪಾದನೆ ಗುರಿ, ಭಾರತೀಯ ವಾಹನ ಉದ್ಯಮದಲ್ಲಿ ಬೃಹತ್ ಬೆಳವಣಿಗೆ.
Supreme Court Recruitment 2026: ಭಾರತದ ಸುಪ್ರೀಂಕೋರ್ಟಿನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವೀಧರರಿಗೆ ಇದು ಅತ್ಯುತ್ತಮ ಕೇಂದ್ರ ಸರ್ಕಾರ ಉದ್ಯೋಗಾವಕಾಶವಾಗಿದ್ದು, ಅರ್ಹಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಚಿನ್ನ ಮತ್ತು ಬೆಳ್ಳಿಯ ನಂತರ ತಾಮ್ರದ ಅಬ್ಬರ 2026ರಲ್ಲಿ ಭಾರೀ ಬೆಲೆ ಏರಿಕೆ ನಿರೀಕ್ಷೆ 2026ರಲ್ಲಿ ತಾಮ್ರದ ಬೆಲೆ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆರ್ಥಿಕ ವಿಶ್ಲೇಷಕರು ಸೂಚಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಂತರ, ತಾಮ್ರವು ಕಲ್ಲುಗಡ್ಡೆ , ವಿದ್ಯುತ್ ಹಾಗೂ ನಿರ್ಮಾಣ ಕೈಗಾರಿಕೆಗಳಲ್ಲಿ ಪ್ರಮುಖವಾಗಿ ಬಳಕೆಯಾಗುವುದರಿಂದ ಬೇಡಿಕೆ ಹೆಚ್ಚಾಗುತ್ತದೆ.
ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಹೇಳಿದರು: ಸಂವಿಧಾನ ನಿರ್ಮಾತೃಗಳ ಕನಸು ಉಳಿಸಲು ಮತ್ತು ಪ್ರಜಾಪ್ರಭುತ್ವದ ಅಡಿಗಲ್ಲು ಒಕ್ಕೂಟ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ನಮ್ಮೆಲ್ಲರ ಜವಾಬ್ದಾರಿ ಇದೆ. ಒಕ್ಕೂಟ ವ್ಯವಸ್ಥೆ ದೇಶದ ಶಕ್ತಿಗೆ ಪೂರಕವಾಗಿದೆ ಶ್ರೇಣಿ ಬೇದ ಮತ್ತು ಅಸಮಾನತೆಯನ್ನು ತಡೆಯಲು ಮತ್ತು ಸಮಾನತೆ ನ್ಯಾಯ ಮತ್ತು ಸಬಲೀಕರಣವನ್ನು ಒದಗಿಸಲು ಸಹಾಯ ಮಾಡುತ್ತದೆ. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಬಳಪಡಿಸಲು ಎಲ್ಲಾ ನಾಗರಿಕರು ಈ ಕರ್ತವ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಇಂದೋರ್ ಕಲುಷಿತ ನೀರು ಪ್ರಕರಣ: ಈ ಘಟನೆಗೆ ಸಂಬಂಧಿಸಿದಂತೆ ತುರ್ತು ನ್ಯಾಯಾಲಯ ಪರಿಶೀಲನ ಅಗತ್ಯವಿದೆ ಎಂದು ಹೈಕೋರ್ಟ್ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ತನಿಕಾ ಪ್ರಾರಂಭವಾದ ದಿನದಂದು ನಾಲ್ಕು ವಾರಗಳ ಒಳಗೆ ಮಧ್ಯಂತರ ವರದಿ ಸಲ್ಲಿಸುವಂತೆ ತನಿಕಾ ಅಧಿಕಾರಿಗಳಿಗೆ ನ್ಯಾಯ ಸ್ಪಷ್ಟ ನಿರ್ದೇಶನ ನೀಡಿದೆ
© H16news.online . All Rights Reserved. Designed by H16news.online