Logo
ಮುಖಪುಟ ಓದುವುದು ಕೇಳು
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ
2026-02-03
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ

ಬಜೆಟ್ 2026 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ದಾಖಲೆಯಂತೆ 10 ಬಾರಿ 'ಎಐ' ಪದವನ್ನು ಉಲ್ಲೇಖಿಸಿ. ಭಾರತದಲ್ಲಿ ಕೃತಕ ಬುದ್ಧಿಮತ್ತೆ AI ಅಭಿವೃದ್ಧಿಗೆ ನೀಡಲಾದ ಮಹತ್ವವನ್ನು ಹೈಲೈಟ್ ಮಾಡಿದರು. ಹೊಸ ಯೋಜನೆಗಳು ತಂತ್ರಜ್ಞಾನ ಅನುದಾನಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪಾತ್ರವನ್ನು ಬಳಪಡಿಸುವುದು ಈ ಬಜೆಟ್ ನ ಪ್ರಮುಖ ಉದ್ದೇಶವಾಗಿದೆ.

2026-02-03

ಟ್ರಂಪ್ ಘೋಷಣೆ : ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ
2026-02-03
ಟ್ರಂಪ್ ಘೋಷಣೆ : ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ

ಟ್ರಂಪ್ ಈ ಘೋಷಣೆ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ.

2026-02-03

“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ
2026-02-03
“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ

ಅಂದಿನ ಸಿದ್ದರಾಮಯ್ಯ ಮತ್ತು ಇಂದಿನ ಸಿದ್ದರಾಮಯ್ಯ ಒಂದೇ ,ಸರ್ಕಾರದ ಹಾದಿ ತಪ್ಪಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು

2026-02-03

ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ
2026-02-03
ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ

ಮೋದಿ - ಟ್ರಂಪ್ ನಡುವಿನ ಮಹತ್ವದ ಮಾತುಕತೆ, ಭಾರತೀಯ ಶೇರು ಮಾರುಕಟ್ಟೆಗೆ ಭರ್ಜರಿ ಬೂಸ್ಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೆನ್ಸೆಕ್ಸ್ 3656 ಪಾಯಿಂಟ್ ಹಾಗೂ ನಿಫ್ಟಿ 1,219 ಪಾಯಿಂಟ್ ಏರಿಕೆ ಕಂಡು, ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

2026-02-03

ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ
2026-02-03
ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ

ಮಂಗಳವಾರದ ಪಂಚಾಂಗದ ಪ್ರಕಾರ ಇಂದು ಒಂದು ವಿಶೇಷ ರಾಶಿಯವರಿಗೆ ದಿನ ಅಂತ್ಯಕ್ಕೆ ಅಪಾರ ಅದೃಷ್ಟ ಕಾದಿದೆ. ನೀವು ಇತರರಿಗೆ ನೀಡುವ ಪ್ರೀತಿ, ಸಹಕಾರ ಮತ್ತು ಸಕಾರಾತ್ಮಕತೆ 10 ಪಟ್ಟು ಹೆಚ್ಚಾಗಿ ನಿಮಗೆ ಹಿಂದಿರುಗಿ ಬರಲಿದ್ದು, ಮನಸಿಗೆ ಸಂತೋಷ ನೀಡುವ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಕೆಲಸ ಕುಟುಂಬ ಮತ್ತು ಸಂಬಂಧಗಳಲ್ಲಿ ಶುಭ ಫಲಿತಾಂಶಗಳು ಕಾಣಿಸಿಕೊಳ್ಳಲಿದು ಹೊಸ ಅವಕಾಶಗಳನ್ನು ನಿಮ್ಮ ಜೀವನಕ್ಕೆ ಪ್ರವೇಶಿಸಬಹುದು.

2026-02-03

SIR ಜಟಾಪಟಿ: “ಬಂಗಾಳಿಗರಿಗೆ ದೆಹಲಿಯಲ್ಲಿ ಪೊಲೀಸ್ ಕಿರುಕುಳ” - ಮಮತಾ ಆಕ್ರೋಶ
2026-02-03
SIR ಜಟಾಪಟಿ: “ಬಂಗಾಳಿಗರಿಗೆ ದೆಹಲಿಯಲ್ಲಿ ಪೊಲೀಸ್ ಕಿರುಕುಳ” - ಮಮತಾ ಆಕ್ರೋಶ

ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಚುನಾವಣಾಧಿಕಾರಿಯನ್ನು ಭೇಟಿ ಮಾಡಲು ದೆಹಲಿಗೆ ಬಂದಾಗ ಹೈಡ್ರಾಮಾ ನಡೆದಿದೆ.

2026-02-03

ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ
2026-02-03
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಹತ್ವದ ದೂರವಾಣಿ ಮಾತುಕತೆಯ ನಂತರ ಭಾರತ ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಬೆಳವಣಿಗೆ ಸಂಭವಿಸಿದೆ. ಅಮೆರಿಕ ಭಾರತದ ಮೇಲಿನ ಸುಂಕವನ್ನು ಶೇ 18ಕ್ಕೆ ಏರಿಸುವ ನಿರ್ಧಾರವನ್ನು ಘೋಷಿಸಿದೆ, ಇದು ಭಾರತೀಯ ವ್ಯಾಪಾರ ಆಮದು, ರಫ್ತು, ವಲಯ ಹಾಗೂ ಮಾರುಕಟ್ಟೆಗೆ ಪ್ರಭಾವ ಬೀರುವ ಪ್ರಮುಖ ಘಟನೆ. ಈ ಬೆಳವಣಿಗೆ ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಪಡಿಸಲಿದೆ ತಜ್ಞರು ಸೂಚಿಸುವಂತೆ ಹುಡುಕಿದರೂ ಉದ್ಯಮಿಗಳು ಮತ್ತು ವ್ಯಾಪಾರ ವಲಯದವರು ಈ ನಿರ್ಧಾರವನ್ನು ಗಮನದಿಂದ ಅನುಸರಿಸಬೇಕು.

2026-02-03

ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG
2026-02-03
ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG

ಅಂಡರ್ 19 ವಿಶ್ವಕಪ್ ೨೦೨೬ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಕ್ರಿಕೆಟ್ ಶಕ್ತಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.

2026-02-03

ಲ್ಯಾಂಡ್ ಲಾರ್ಡ್ ಚಿತ್ರ ತೆರಿಗೆ ವಿನಾಯಿತಿ – ಸಿಎಂ ಸಿದ್ದರಾಮಯ್ಯ ಘೋಷಣೆ
2026-02-03
ಲ್ಯಾಂಡ್ ಲಾರ್ಡ್ ಚಿತ್ರ ತೆರಿಗೆ ವಿನಾಯಿತಿ – ಸಿಎಂ ಸಿದ್ದರಾಮಯ್ಯ ಘೋಷಣೆ

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

2026-02-03

ಶಿಯೋಮಿ ಭಾರತದ ಗ್ರಾಹಕರಿಗಾಗಿ 15 ವರ್ಷ ಪ್ರೀಮಿಯಂ ಸರ್ವಿಸ್ ಸೆಂಟರ್ ಗಳು ಘೋಷಣೆ
2026-02-03
ಶಿಯೋಮಿ ಭಾರತದ ಗ್ರಾಹಕರಿಗಾಗಿ 15 ವರ್ಷ ಪ್ರೀಮಿಯಂ ಸರ್ವಿಸ್ ಸೆಂಟರ್ ಗಳು ಘೋಷಣೆ

ಭಾರತದಲ್ಲಿ ಶಿಯೋಮಿ ತಮ್ಮ ಗ್ರಾಹಕ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು 15 ಪ್ರೀಮಿಯಂ ಸರ್ವಿಸ್ ಸೆಂಟರ್ ಗಳನ್ನು ತೆರೆದಿದೆ ಎಂದು ಘೋಷಿಸಿದೆ. ಈ ಹೊಸ ಸೆಂಟರ್ಗಳು ಪ್ರಮುಖ ನಗರಗಳಲ್ಲಿ ತೆರೆಯಲ್ಪಡುವುದರದಿಂದ ಶಿಯೋಮಿ ಬಳಕೆದಾರರು ತಮ್ಮ ಸಾಧನೆಗಳಿಗೆ ವೇಗದ, ವಿಶ್ವಾಸಾರ್ಹ ಸೇವೆ ಪಡೆಯಲು ಸಾಧ್ಯವಾಗಲಿದೆ.

2026-02-03

Advertisement

Trending News

Advertisement

logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online