Logo
ಮುಖಪುಟ ಓದುವುದು ಕೇಳು
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ
Trending
ನಿರ್ಮಲಾ ಸೀತಾರಾಮನ್ ಭಾಷಣ ದಾಖಲೆ : ಎಐ ಪದ 10 ಬಾರಿ ಉಲ್ಲೇಖ

ಬಜೆಟ್ 2026 ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ ದಾಖಲೆಯಂತೆ 10 ಬಾರಿ 'ಎಐ' ಪದವನ್ನು ಉಲ್ಲೇಖಿಸಿ. ಭಾರತದಲ್ಲಿ ಕೃತಕ ಬುದ್ಧಿಮತ್ತೆ AI ಅಭಿವೃದ್ಧಿಗೆ ನೀಡಲಾದ ಮಹತ್ವವನ್ನು ಹೈಲೈಟ್ ಮಾಡಿದರು. ಹೊಸ ಯೋಜನೆಗಳು ತಂತ್ರಜ್ಞಾನ ಅನುದಾನಗಳು ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪಾತ್ರವನ್ನು ಬಳಪಡಿಸುವುದು ಈ ಬಜೆಟ್ ನ ಪ್ರಮುಖ ಉದ್ದೇಶವಾಗಿದೆ.

2026-02-03

ಟ್ರಂಪ್ ಘೋಷಣೆ : ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ
Trending
ಟ್ರಂಪ್ ಘೋಷಣೆ : ಚಿನ್ನ ಹಾಗೂ ಬೆಳ್ಳಿ ದರ ಇಳಿಕೆ

ಟ್ರಂಪ್ ಈ ಘೋಷಣೆ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತ ಕಂಡಿದೆ.

2026-02-03

“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ
Politics
“ನಾನು ಅಸಹಾಯಕ ಸಿಎಂ ಅಲ್ಲ: ಸರ್ಕಾರದ ಹಾದಿ ತಪ್ಪಿಲ್ಲ” - ಸಿದ್ದರಾಮಯ್ಯ

ಅಂದಿನ ಸಿದ್ದರಾಮಯ್ಯ ಮತ್ತು ಇಂದಿನ ಸಿದ್ದರಾಮಯ್ಯ ಒಂದೇ ,ಸರ್ಕಾರದ ಹಾದಿ ತಪ್ಪಿಲ್ಲ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು

2026-02-03

ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ
Business
ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ

ಮೋದಿ - ಟ್ರಂಪ್ ನಡುವಿನ ಮಹತ್ವದ ಮಾತುಕತೆ, ಭಾರತೀಯ ಶೇರು ಮಾರುಕಟ್ಟೆಗೆ ಭರ್ಜರಿ ಬೂಸ್ಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೆನ್ಸೆಕ್ಸ್ 3656 ಪಾಯಿಂಟ್ ಹಾಗೂ ನಿಫ್ಟಿ 1,219 ಪಾಯಿಂಟ್ ಏರಿಕೆ ಕಂಡು, ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

2026-02-03

ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ
Life_Style
ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ

ಮಂಗಳವಾರದ ಪಂಚಾಂಗದ ಪ್ರಕಾರ ಇಂದು ಒಂದು ವಿಶೇಷ ರಾಶಿಯವರಿಗೆ ದಿನ ಅಂತ್ಯಕ್ಕೆ ಅಪಾರ ಅದೃಷ್ಟ ಕಾದಿದೆ. ನೀವು ಇತರರಿಗೆ ನೀಡುವ ಪ್ರೀತಿ, ಸಹಕಾರ ಮತ್ತು ಸಕಾರಾತ್ಮಕತೆ 10 ಪಟ್ಟು ಹೆಚ್ಚಾಗಿ ನಿಮಗೆ ಹಿಂದಿರುಗಿ ಬರಲಿದ್ದು, ಮನಸಿಗೆ ಸಂತೋಷ ನೀಡುವ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ ಕೆಲಸ ಕುಟುಂಬ ಮತ್ತು ಸಂಬಂಧಗಳಲ್ಲಿ ಶುಭ ಫಲಿತಾಂಶಗಳು ಕಾಣಿಸಿಕೊಳ್ಳಲಿದು ಹೊಸ ಅವಕಾಶಗಳನ್ನು ನಿಮ್ಮ ಜೀವನಕ್ಕೆ ಪ್ರವೇಶಿಸಬಹುದು.

2026-02-03

SIR ಜಟಾಪಟಿ: “ಬಂಗಾಳಿಗರಿಗೆ ದೆಹಲಿಯಲ್ಲಿ ಪೊಲೀಸ್ ಕಿರುಕುಳ” - ಮಮತಾ ಆಕ್ರೋಶ
Breaking News
SIR ಜಟಾಪಟಿ: “ಬಂಗಾಳಿಗರಿಗೆ ದೆಹಲಿಯಲ್ಲಿ ಪೊಲೀಸ್ ಕಿರುಕುಳ” - ಮಮತಾ ಆಕ್ರೋಶ

ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಚುನಾವಣಾಧಿಕಾರಿಯನ್ನು ಭೇಟಿ ಮಾಡಲು ದೆಹಲಿಗೆ ಬಂದಾಗ ಹೈಡ್ರಾಮಾ ನಡೆದಿದೆ.

2026-02-03

ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ
Business
ಮೋದಿ - ಟ್ರಂಪ್ ಕರೆ ಪರಿಣಾಮ: ಅಮೆರಿಕ ಭಾರತ ಮೇಲಿನ ಸುಂಕವನ್ನು ಶೇ.18ಕ್ಕೆ ಏರಿಕೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಹತ್ವದ ದೂರವಾಣಿ ಮಾತುಕತೆಯ ನಂತರ ಭಾರತ ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಬೆಳವಣಿಗೆ ಸಂಭವಿಸಿದೆ. ಅಮೆರಿಕ ಭಾರತದ ಮೇಲಿನ ಸುಂಕವನ್ನು ಶೇ 18ಕ್ಕೆ ಏರಿಸುವ ನಿರ್ಧಾರವನ್ನು ಘೋಷಿಸಿದೆ, ಇದು ಭಾರತೀಯ ವ್ಯಾಪಾರ ಆಮದು, ರಫ್ತು, ವಲಯ ಹಾಗೂ ಮಾರುಕಟ್ಟೆಗೆ ಪ್ರಭಾವ ಬೀರುವ ಪ್ರಮುಖ ಘಟನೆ. ಈ ಬೆಳವಣಿಗೆ ಉಭಯ ದೇಶಗಳ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಪಡಿಸಲಿದೆ ತಜ್ಞರು ಸೂಚಿಸುವಂತೆ ಹುಡುಕಿದರೂ ಉದ್ಯಮಿಗಳು ಮತ್ತು ವ್ಯಾಪಾರ ವಲಯದವರು ಈ ನಿರ್ಧಾರವನ್ನು ಗಮನದಿಂದ ಅನುಸರಿಸಬೇಕು.

2026-02-03

ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG
Sports
ಅಂಡರ್ 19 ವಿಶ್ವಕಪ್:ಇಂದು ಮೊದಲ ಸೆಮಿಫೈನಲ್ ಪಂದ್ಯ: AUS vs ENG

ಅಂಡರ್ 19 ವಿಶ್ವಕಪ್ ೨೦೨೬ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಇಂದು ಕ್ರಿಕೆಟ್ ಶಕ್ತಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ.

2026-02-03

ಲ್ಯಾಂಡ್ ಲಾರ್ಡ್ ಚಿತ್ರ ತೆರಿಗೆ ವಿನಾಯಿತಿ – ಸಿಎಂ ಸಿದ್ದರಾಮಯ್ಯ ಘೋಷಣೆ
Entertainment
ಲ್ಯಾಂಡ್ ಲಾರ್ಡ್ ಚಿತ್ರ ತೆರಿಗೆ ವಿನಾಯಿತಿ – ಸಿಎಂ ಸಿದ್ದರಾಮಯ್ಯ ಘೋಷಣೆ

ದುನಿಯಾ ವಿಜಯ್ ಅಭಿನಯದ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

2026-02-03

ಶಿಯೋಮಿ ಭಾರತದ ಗ್ರಾಹಕರಿಗಾಗಿ 15 ವರ್ಷ ಪ್ರೀಮಿಯಂ ಸರ್ವಿಸ್ ಸೆಂಟರ್ ಗಳು ಘೋಷಣೆ
Technology
ಶಿಯೋಮಿ ಭಾರತದ ಗ್ರಾಹಕರಿಗಾಗಿ 15 ವರ್ಷ ಪ್ರೀಮಿಯಂ ಸರ್ವಿಸ್ ಸೆಂಟರ್ ಗಳು ಘೋಷಣೆ

ಭಾರತದಲ್ಲಿ ಶಿಯೋಮಿ ತಮ್ಮ ಗ್ರಾಹಕ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು 15 ಪ್ರೀಮಿಯಂ ಸರ್ವಿಸ್ ಸೆಂಟರ್ ಗಳನ್ನು ತೆರೆದಿದೆ ಎಂದು ಘೋಷಿಸಿದೆ. ಈ ಹೊಸ ಸೆಂಟರ್ಗಳು ಪ್ರಮುಖ ನಗರಗಳಲ್ಲಿ ತೆರೆಯಲ್ಪಡುವುದರದಿಂದ ಶಿಯೋಮಿ ಬಳಕೆದಾರರು ತಮ್ಮ ಸಾಧನೆಗಳಿಗೆ ವೇಗದ, ವಿಶ್ವಾಸಾರ್ಹ ಸೇವೆ ಪಡೆಯಲು ಸಾಧ್ಯವಾಗಲಿದೆ.

2026-02-03

ವಿಟಿಯು ಘಟಿಕೋತ್ಸವ: "ತಂತ್ರಜ್ಞಾನ ಮಾನವ ಸಮಸ್ಯೆಗಳಿಗೆ ಪರಿಹಾರವಾಗಲಿ" - ನೌಕಾ ಅಧಿಕಾರಿ
Technology
ವಿಟಿಯು ಘಟಿಕೋತ್ಸವ: "ತಂತ್ರಜ್ಞಾನ ಮಾನವ ಸಮಸ್ಯೆಗಳಿಗೆ ಪರಿಹಾರವಾಗಲಿ" - ನೌಕಾ ಅಧಿಕಾರಿ

ಶಿಕ್ಷಣ ಸಂಶೋಧನೆ ಮತ್ತು ನವೀನತೆಯಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವಿಟಿಯು ಮತ್ತು ನೌಕಾನೆಲೆ ನಡುವೆ ಒಪ್ಪಂದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ, ಎಂದು ನೌಕಾನೆಲೆಯ ವಿಕ್ರಂ ಮೆನನ್ ಹೇಳಿದ್ದಾರೆ.

2026-02-03

ಉರ್ದು ಶಾಲೆಗಳ ಸಮಯದಲ್ಲಿ ಬದಲಾವಣೆ : ಕರ್ನಾಟಕ ಸರ್ಕಾರ ನಿರ್ಧಾರ
Breaking News
ಉರ್ದು ಶಾಲೆಗಳ ಸಮಯದಲ್ಲಿ ಬದಲಾವಣೆ : ಕರ್ನಾಟಕ ಸರ್ಕಾರ ನಿರ್ಧಾರ

ಕರ್ನಾಟಕದಲ್ಲಿ ಉರ್ದು ಮಾಧ್ಯಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ನಿರ್ಧಾರಕ್ಕೆ ಕಾರಣವೇನು? ಶಿಕ್ಷಣ ಇಲಾಖೆ ಯಾಕೆ ಈ ಮಹತ್ವದ ತೀರ್ಮಾನಕೈಗೊಂಡಿದೆ ಎಂಬುದರ ಕುರಿತು ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ.

2026-02-03

ಅಣ್ಣಾಮಲೈ ದಿಢೀರ್ ರಾಜೀನಾಮೆ : ಕಾರಣ ಏನು ?
Breaking News
ಅಣ್ಣಾಮಲೈ ದಿಢೀರ್ ರಾಜೀನಾಮೆ : ಕಾರಣ ಏನು ?

ಟಿವಿಗೆ ಪಕ್ಷವನ್ನು ವಿಜಯ್ ಯಾಕೆ ಪ್ರಾರಂಭಿಸಿದರು ಎಂಬುದನ್ನು ಅವರು ಇನ್ನು ಸ್ಪಷ್ಟಪಡಿಸಿಲ್ಲ ಎಂದು ಅಣ್ಣಾಮಲೈ ಟೀಕಿಸಿದರು. ವಿಜಯ ಅವರ ಮಾತುಗಳ ಕೇವಲ ಚಪ್ಪಾಳೆ ಮತ್ತು ಶಿಳ್ಳೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

2026-02-03

Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ
Trending
Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ

Union Budget 2026: ವಿದ್ಯಾರ್ಥಿನಿಯರಿಗೆ ಬಂಪರ್ ರ್ ಗಿಫ್ಟ್! ಕೇಂದ್ರ ಸರ್ಕಾರ 2026ನೇ ವರ್ಷದ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಬೃಹತ ಘೋಷಣೆ ಮಾಡಿದೆ. ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಸಮಗ್ರ ವಾಸಸ್ಥಳ ಲಭ್ಯವಾಗುವಂತೆ. ಜೊತೆಗೆ, ರಾಜ್ಯದಲ್ಲಿ 5 ಹೊಸ ಯೂನಿವರ್ಸಿಟಿ ಟೌನ್ ಶಿಪ್ ಗಳು ಸ್ಥಾಪನೆಗೊಂಡಿದ್ದು, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾಂತ್ರಿ ಕಾರಕ ಬೆಳವಣಿಗೆಯಂದು ನಿರೀಕ್ಷಿಸಲಾಗಿದೆ.

2026-02-03

'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
Trending
'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2026-02-02

Advertisement

Trending News

Advertisement

logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online