<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಗುರುವಾರದ ರಾಶಿ ಫಲ ಮತ್ತು ಪಂಚಾಂಗ: ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆ ಮತ್ತು ಪ್ರಗತಿ

ಗುರುವಾರದ ರಾಶಿ ಫಲ ಮತ್ತು ಪಂಚಾಂಗ: ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆ ಮತ್ತು ಪ್ರಗತಿ
Summary: ಗುರುವಾರದ ಪಂಚಾಂಗ ಮತ್ತು ರಾಶಿ ಭವಿಷ್ಯ ನಿಮ್ಮ ಆಯ್ಕೆ ಕ್ಷೇತ್ರದಲ್ಲಿ ಇಂದು ಮುನ್ನಡೆ ಯಶಸ್ಸು ಮತ್ತು ಪ್ರತಿಷ್ಠೆಗಳಿಸಲು ಸೂಕ್ತ ದಿನ ಉದ್ಯೋಗ ವ್ಯವಹಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀವು ಪ್ರಗತಿ ಕಾಣುವ ಅವಕಾಶ ಹೊಂದಿದ್ದೀರಿ, ಶುಭಾರ್ತಿ ಕಾರ್ಯಗಳು ಲಾಭದಾಯಕ ನಿರ್ಧಾರಗಳು ಮತ್ತು ಹೊಸ ಅವಕಾಶಗಳಿಗೆ ಗೋಚರಿಸುವ ದಿನ ಇಂದು ರಾಶಿ ಫಲದ ಸೂಚನೆಗಳನ್ನು ಅನುಸರಿಸಿ ದಿನವನ್ನು ಸಕರಾತ್ಮಕವಾಗಿ ರೂಪಿಸಿಕೊಳ್ಳಿ.
BELAGAVI NEWS:

ನಿಮ್ಮ ರಾಶಿ ಶುಭ ಸಮಯ ಪಲಿತಾಂಶ ಮತ್ತು Career ground ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಕೆಳಗಡೆ ಇದೆ ನೋಡೋಣ ಬನ್ನಿ

ಪಂಚಾಂಗ :
ದಿನಾಂಕ : 22- 1- 2026

ವಾರ : ಗುರುವಾರ

ಸಂವತ್ಸರ : ವಿಶ್ವವಸು

ಆಯನ : ಉತ್ತರಾಯಣ

ಮಾಸ : ಮಾಘ

ಪಕ್ಷ : ಶುಕ್ಲ

ನಕ್ಷತ್ರ : ಸ್ತಭಿಷ

ಸೂರ್ಯೋದಯ : ಮುಂಜಾನೆ 06:45 ಗಂಟೆಗೆ

ಅಮೃತಕಾಲ : ಮುಂಜಾನೆ 09.37 ರಿಂದ 11:03 ರ ವರೆಗೆ

ದುರ್ಮುಹೂರ್ತ : ಬೆಳಗ್ಗೆ 10:45 ರಿಂದ 11:33 ಹಾಗೂ ಮಧ್ಯಾಹ್ನ 03:33 ರಿಂದ 04:21ರ ತನಕ

ರಾಹುಕಾಲ : ಮಧ್ಯಾಹ್ನ 01:55 ರಿಂದ 03:21ರ ವರೆಗೆ

ಸೂರ್ಯಾಸ್ತ : ಸಂಜೆ 06 :13 ಗಂಟೆಗೆ





ರಾಶಿ ಭವಿಷ್ಯ:

ಮೇಷ ರಾಶಿ :

ಇಂದು ನೀವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದು, ಗಿಡ ನೆಡುವುದು ನೆರೆಹೊರೆಯ ಪರಿಸರವನ್ನು ಸ್ವಚ್ಛಗೊಳಿಸುವುದು ಅಥವಾ ಬೀದಿಯಲ್ಲಿನ ಕಸವನ್ನು ತೆಗೆದುಹಾಕುವುದು, ಉತ್ತಮ ದಿನ ಒಂದು ಸಲಕ್ಕೆ ಒಂದು ಕಾರ್ಯ ಮಾಡಿ ಪರಿಸರಕ್ಕೆ ಒಳ್ಳೆಯ ಪ್ರಭಾವ ಬೀರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.



ವೃಷಭ ರಾಶಿ:
ನೀವು ಸಿಹಿ ಮಾತುಗಳು ವ್ಯಾಪಾರ ಅಥವಾ ಕಾರ್ಯಗಳಲ್ಲಿ ಸಹಾಯ ಮಾಡುತ್ತವೆ . ದಿನದ ಮಧ್ಯಭಾಗದಲ್ಲಿ ಚಟುವಟಿಕೆಗಳು ನಿಧಾನಗೊಳಿಸಬಹುದು ಬಹು ಕತೆಯಿಂದ ಅಥವಾ ಅತಿಶಯ ಭಾವನಾತ್ಮಕತೆಯಿಂದ ದೂರ ಇರಲು ಪ್ರಯತ್ನಿಸಿ ಏಕೆಂದರೆ ಅದು ಸಂಘರ್ಷಗಳಿಗೆ ದಾರಿ ಮಾಡಿಕೊಳ್ಳಬಹುದು.



ಮಿಥುನ ರಾಶಿ:
ನೀವು ಧಾರ್ಮಿಕ ಸಾಮಾಜಿಕ ಮತ್ತು ಕುಟುಂಬ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು ನಿಮ್ಮ ಅಭಿಪ್ರಾಯಗಳನ್ನು ಕುಟುಂಬದ ಸದಸ್ಯರಿಗೆ ತಿಳಿಸುವ ಅವಕಾಶ ಇದೆ ಜೊತೆಗೆ ಕಾನೂನು ಶಿಕ್ಷಣ ಸಾಮಾಜಿಕ ಹೊಣೆಗಾರಿಕೆ ಮತ್ತು ಸಂಸ್ಕೃತಿಯ ವಿಷಯಗಳ ಮೇಲೂ ಚರ್ಚೆ ನಡೆಯಬಹುದು.



ಕರ್ಕಾಟಕ ರಾಶಿ:
ಇಂದು ಕೆಲಸದಲ್ಲಿ ನಿಮ್ಮ ದಿನ ಅದ್ಭುತ ಮತ್ತು ಅಸಾಧಾರಣವಾಗಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಸಂಧಾನ ಕೌಶಲ್ಯಗಳು ಬಹಳ ಮುಖ್ಯವಾಗಿವೆ . ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತಾಗಿರಲಿ , ನಿಮ್ಮ ನಾಯಕತ್ವ ಕೌಶಲ್ಯಗಳು ಗೆಡುವಿನ ಅಂತಿಮ ಹಂತದಲ್ಲಿ ಮುಂಭಾದೀಗೆ ಬರುತ್ತವೆ.



ಸಿಂಹ ರಾಶಿ :
ನೀವು ಇಂದು ನಿಮ್ಮ ಸಂಗಾತಿಯನ್ನು ಸಂತೋಷಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ. ಈ ಕಾರಣದಿಂದ ಜಾರುವ ಸಾಧ್ಯತೆ ಕಡಿಮೆಯಾಗುತ್ತಿರುತ್ತದೆ ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಮುಖ್ಯ ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ನಿಮ್ಮ ಶಕ್ತಿಯನ್ನು ಬಳಸಿ.



ಕನ್ಯಾ ರಾಶಿ :
ಇಂದು ನಿಮ್ಮ ಜೀವನದಲ್ಲಿ ತಿರುವಿನ ದಿನ ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುವ ಮೊದಲಲ್ಲ ಆದರೆ ನೀವು ಆಧ್ಯಾತ್ಮಿಕತೆಯತ್ತ ಗಮನ ಹರಿಸುತ್ತಿರಿ. ಇಂದು ಧ್ಯಾನ ಯೋಗದ ಅಭ್ಯಾಸ ಮಾಡಲು ಸೂಕ್ತ ಸಮಯವಾಗಿದೆ.



ತುಲಾ ರಾಶಿ :
ನೀವು ಇಂದು ವಿಬೀನ ವ್ಯಕ್ತಿಯಾಗಿದ್ದು ಸಂಪೂರ್ಣ ಹುರುಪು ಮತ್ತು ಉತ್ಸಾಹ ತುಂಬಿದ ದಿನವಾಗಿದೆ ವಯಕ್ತಿಕ ಜೀವನದಲ್ಲಿ ನಿಮ್ಮ ಸೃಜನಶೀಲ ಕೌಶಲ್ಯಗಳು ಪ್ರದೇಶಿಸಲು ಇನ್ನು ಸೂಕ್ತ ಸಮಯ ಜೊತೆಗೆ ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆ ಹೊಂದಿ ಪ್ರತಿಷ್ಠೆ ಸಂಪಾದಿಸುವ ಅವಕಾಶ ನಿಮ್ಮ ಮುಂದೆ ಇದೆ. ವಿದೇಶದಲ್ಲಿ ಉತ್ಪನ್ನ ಶಿಕ್ಷಣ ಕುರಿತು ನಿಧಾನ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭವೂ ಎದುರಾಗಬಹುದು.



ವೃಶ್ಚಿಕ ರಾಶಿ:
ನಿಮ್ಮ ಎಲ್ಲಾ ಶಕ್ತಿಗಳು ಇಂದು ಪ್ರೀತಿಯ ವಸ್ತುವಿನಿಂದ ಕೇಂದ್ರೀಕೃತವಾಗಿವೆ ಸಂಶೋಧನೆ ಆರಾಧಿತ ಕೆಲಸಗಳು ಅಥವಾ ಹೊಸ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ದಿನ ಹಳೆಯ ಒಳ್ಳೆಯ ಕಾಲದ ನೆನಪುಗಳನ್ನು ಹಂಚಿಕೊಳ್ಳಲು , ಮಹತ್ತರ ಕ್ಷಣಗಳನ್ನು ಕಳೆಯಲು ವಿಶೇಷ ವ್ಯಕ್ತಿಯನ್ನು ನೀವು ಕಂಡುಕೊಳ್ಳಬಹುದು.



ಧನು ರಾಶಿ:
ನೀವು ಇಂದು ಪರೋಪಕಾರದ ಮನೋಭಾವದಿಂದ ತೊಡಗಿ ಕೊಳ್ಳುತ್ತೀರಿ ನೇರ ಮತ್ತು ಮುಕ್ತ ಮನಸ್ಸು ಹೊಂದಿರುವುದು ನಿಮ್ಮ ಹಿತಕಾಗಿರುತ್ತದೆ ಜೀವನ ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಳಿಸುವುದು ಅವರಿಗೆ ಭರವಸೆ ನೀಡುತ್ತದೆ ಮತ್ತು ನಿಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.



ಮಕರ ರಾಶಿ:
ಕಠಿಣ ಪರಿಸ್ಥಿತಿಗಳಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಸಹಜ ಆದರೆ ತಾಳ್ಮೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ನಿಮ್ಮ ಗುರಿ ತಲುಪಲು ಸಹಾಯ ಮಾಡುತ್ತದೆ ಕೆಲಸದಲ್ಲಿ ಯಾರೊಂದಿಗೂ ವಾಗ್ಯುದ್ಧ ಮಾಡಬೇಡಿ ಅದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಹಾನಿ ಉಂಟು ಮಾಡಬಹುದು ವೈಯಕ್ತಿಕವಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ವರ್ತಿಸುತ್ತಿರಿ ಮತ್ತು ಅವರನ್ನು ವಿಶೇಷ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತೀರಿ.



ಕುಂಭ ರಾಶಿ:
ಇಂದು ನಿಮ್ಮ ವೇಳಾಪಟ್ಟಿ ಅಸ್ತವ್ಯಸ್ತವಾಗಿರುವಂತೆ ಕಾಣಬಹುದು ಕಾರ್ಯದೊಂದು ಕಾರ್ಯದೊತ್ತಡ ಹೆಚ್ಚಿದರು ನಿಮ್ಮ ವೇಚನೆ ಮತ್ತು ಬದ್ಧತೆ ನಿಮ್ಮನ್ನು ಮುನ್ನಡೆಸುತ್ತದೆ ಸಂಜೆ ನೀವು ಪಾರ್ಟಿ ಅಥವಾ ಸಾಮಾಜಿಕ ಕಾರ್ಯಕರ್ಮಕ್ಕೆ ಸಜ್ಜಾಗಿದಿರಿ ಇಂದು ನಿಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ.


ಮೀನ ರಾಶಿ:
ನೀವು ಹೆಚ್ಚು ಹಣದ ಬೆನ್ನು ಹತ್ತಿದ್ದ ವ್ಯಕ್ತಿಯಲ್ಲ ಬಹುಶಕಾಗಿ ಹಣ ಯೋಚಿಸುವುದು ಸುಲಭವಲ್ಲ ಪ್ರತಿದಿನವನ್ನು ಅದು ಬಂದಂತೆ ಸಂಗ್ರಸುತ್ತೀರಿ. ಆದರೆ ಇಂದು ನಿಮಗೆ ಆರ್ಥಿಕ ಸಾಕ್ಷಾತ್ಕಾರ ಮತ್ತು ನಿಮ್ಮ ಹಣಕಾಸಿನ ಯೋಜನೆಗಳ ಮಹತ್ವವನ್ನು ಅರಿತುಕೊಳ್ಳುತ್ತೀರಿ ಅದನ್ನು ನಿರೀಕ್ಷಿಸಬೇಡಿ ಅದು ನಿಮ್ಮ ಭವಿಷ್ಯವನ್ನು ಕಟ್ಟಿಕೊಡುತ್ತದೆ.


ಇನ್ನಷ್ಟು ಓದಿರಿ:


ಚಿನ್ನ - ಬೆಳ್ಳಿ ಬೆಲೆ ಆಕಾಶಕ್ಕೇರಿಕೆ: ಬಂಗಾರ 1.61 ಲಕ್ಷ ರೂ, ಕೆಜಿ ಬೆಳ್ಳಿ 3.30 ಲಕ್ಷ ರೂ; ಷೇರುಪೇಟೆ ಮತ್ತೆ ಕುಸಿತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online