ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ವಿವಿಧ ಪ್ರಯೋಜನಗಳಿವೆ. ಹಾಗಂತ ಎಲ್ಲಾ ಸಮಯದಲ್ಲೂ ಬಾಳೆಹಣ್ಣು ತಿನ್ನುವುದು ಆರೋಗ್ಯದ ಮೇಲೆ ತಡ ಪರಿಣಾಮಗಳನ್ನು ಉಂಟುಮಾಡುತ್ತದೆ, ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ವೈದ್ಯರು ಏನು ಹೇಳಿದ್ದಾರೆ. ಅಂತ ನೋಡೋಣ ಬನ್ನಿ.
ಬಾಳೆಹಣ್ಣುಗಳನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ ಬಾಳೆಹಣ್ಣುಗಳನ್ನು ಸೇವಿಸಲು ಉತ್ತಮ ಸಮಯ ಯಾವುದು ಎನ್ನುವುದು ಅನೇಕರಿಗೆ ತಿಳಿದಿಲ್ಲ.
ದಿನನಿತ್ಯ ಬಾಳೆಹಣ್ಣು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಬಾಳೆಹಣ್ಣಿನಲ್ಲಿ ಕ್ಯಾಲೊರಿಗಳು, ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಫೈಬರ್, ವಿಟಮಿನ್ ಸಿ, ರಿಬೋಫ್ಲಾವಿನ್, ಪೋಲೆಟ್, ನಿಯಾಸಿನ್, ತಾಮ್ರ, ಪ್ರೊಟ್ಯಾಸಿಯಮ್ ಎಂದು ಅವರು ಮಗ್ನಿಸಿಯಮ್ ಇರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ. ಬಾಳೆಹಣ್ಣು ತಿನ್ನುವುದು ಮಧುಮೇಹವನ್ನು ನಿರ್ವಹಿಸಲು ತುಂಬಾ ಸಹಾಯ ಮಾಡುತ್ತದೆ.
ಬಾಳೆಹಣ್ಣುಗಳು ಎಲ್ಲಾ ಋತುಗಳಲ್ಲಿ ಲಭ್ಯವಿದೆ ಭಾರತದ ಪ್ರತಿಯೊಂದು ಭಾಗದಲ್ಲೂ ಕೂಡ ಬಾಳೆಹಣ್ಣುಗಳನ್ನು ಲಭಿಸುತ್ತದೆ. ಅದಕ್ಕಾಗಿಯೇ ಜನರು ಬಾಳೆಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ.
ವೈದ್ಯೆ ಜನೈನ್ ಬೋವಿಂಗ್ ಅವರು ತಿಳಿಸುವಂತೆ ಬಾಳೆಹಣ್ಣುಗಳು ವಿಟಮಿನ್ ಎ, ಸಿ ಹಾಗೂ ಬಿ6, ಪೊಟ್ಯಾಸಿಯಂ, ಸೋಡಿಯಂ ,ಕಬ್ಬಿನ ಹಾಗೂ ಹಲವಾರು ಉತ್ಕರ್ಷಣ, ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್ ಗಳಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ, ಇವೆಲ್ಲವೂ ಗಳು ನಮ್ಮ ದೇಹಕ್ಕೆ ಅವಶ್ಯಕವಾಗಿಬೇಕು.
ಬಾಳೆಹಣ್ಣುಗಳನ್ನು ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್?
ಬೆಳಗಿನ ಉಪಾಹಾರದ ಜತೆಗೆ ಒಳ್ಳೆಯದು:
ಖಾಲಿ ಹೊಟ್ಟಿನಲ್ಲಿ ಬಾಳೆಹಣ್ಣುಗಳನ್ನು ಸೇವಿಸುವುದು ಬದಲು, ಓಟ್ಸ್, ಗಂಜಿ ಅಥವಾ ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನುವುದು ಉತ್ತಮ.
ಬಾಳೆಹಣ್ಣಿನಲ್ಲಿರುವ ನಾರು ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಇದರಿಂದ ನಿಮ್ಮ ಚಯಾಪಚಯ ಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಬಾಳೆಹಣ್ಣು ತಿನ್ನಲು ಸೂಕ್ತವಾದ ಸಮಯಗಳು.
ಬಾಳೆಹಣ್ಣು ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದು ನಿಮಗೆ ದಿನವಿಡಿ ಶಕ್ತಿಯನ್ನು ನೀಡುತ್ತದೆ.
ವ್ಯಾಯಮಕ್ಕು ಮುನ್ನ:
ವ್ಯಾಯಮಕ್ಕೆ 30 ನಿಮಿಷಗಳ ಮೊದಲು ಬಾಳೆಹಣ್ಣನ್ನು ತಿನ್ನುವುದು ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಹಾಗೂ ಸ್ನಾಯು ಸೆಳೆತವನ್ನು ತಡೆಯುತ್ತದೆ. ಬಾಳೆಹಣ್ಣು ತಿನ್ನಲು ಸೂಕ್ತವಾದ ಸಮಯಗಳು.
ಬಾಳೆಹಣ್ಣು ವ್ಯಾಯಾಮದ ನಂತರ ತಿನ್ನಲು ಉತ್ತಮವಾಗಿದೆ ಏಕೆಂದರೆ ಇದು ನಿಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.
ಸಂಜೆಯ ತಿಂಡಿಯಾಗಿ ಸೇವಿಸಬಹುದು:
ಊಟ ಹಾಗೂ ಭೋಜನದ ನಡುವೆ ನೀವು ಹಸಿದಿರುವಾಗ, ಬಾಳೆಹಣ್ಣು ಸೇವನೆ ಮಾಡುವುದು ಆರೋಗ್ಯಕರ ಆಯ್ಕೆ.
ಇದು ಹಂಬಲಗಳನ್ನು ನಿಗ್ರ ಹಿಸಲು ತುಂಬಾ ಸಹಾಯ ಮಾಡುತ್ತದೆ.
ಬಾಳೆಹಣ್ಣು ರಾತ್ರಿ ಊಟದ ಮೊದಲು ತಿನ್ನಲು ಉಪಯುಕ್ತವಾಗಿದೆ ಏಕೆಂದರೆ ಇದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ.
ಬಾಳೆಹಣ್ಣುಗಳನ್ನು ಯಾವಾಗ ಸೇವಿಸಬಾರದು?
ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ: ಬಾಳೆಹಣ್ಣಿನಲ್ಲಿ ಮೆಗ್ನೀಸಿಯಂ ಅಧಿಕವಾಗಿರುತ್ತದೆ.
ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಕ್ಯಾಲ್ಸಿಯಂ ಮೆಗ್ನೀಸಿಯಂ ಸಮತೋಲನಕ್ಕೆ ಅಡ್ಡಿ ಪಡೆಯಬಹುದು.
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಏಕೆಂದರೆ ಇದು ನಿಮ್ಮ ಹೊಟ್ಟೆಯನ್ನು ಕೆಳಗೆ ಮಾಡಬಹುದು.
ರಾತ್ರಿ ತಿನ್ನಬಾರದು:
ಬಾಳೆಹಣ್ಣುಗಳು ತಂಪಾಗಿಸುವ ಪರಿಣಾಮ ಹೊಂದಿರುತ್ತವೆ ಇದರಿಂದ ಕೆಮ್ಮು ಸೀತ ಅಥವಾ ಮೂಗು ಕಟ್ಟಿಕೊಂಡಂತಹ ಸಮಯದಲ್ಲಿ ಸೇವಿಸಿದರೆ ಸಮಸ್ಯೆಗಳನ್ನು ಉಲ್ಬಣ ಗೊಳಿಸಬಹುದು.
ಬಾಳೆಹಣ್ಣು ರಾತ್ರಿ ಊಟದ ನಂತರ ತಿನ್ನಬಾರದು ಏಕೆಂದರೆ ಇದು ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೊರಿ ಗಳನ್ನು ಸೇರಿಸಬಹುದು.
ನೀವು ಸಕ್ಕರೆ ರೋಗದಿಂದ ಬಳಲುತ್ತಿದ್ದರೆ: ಬಾಳೆಹಣ್ಣು ಸಕ್ಕರೆಯ ಅಂಶವನ್ನು ಹೊಂದಿರುವುದರಿಂದ ನೀವು ಸಕ್ಕರೆ ರೋಗದಿಂದ ಬಳಲು ತ್ತಿದ್ದರೆ ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಮಲಗುವ ಮುನ್ನ:
ಅವು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಹೊಟ್ಟೆಯಲ್ಲಿ ಭಾರವಾದ ಭಾವನೆಯನ್ನು ಉಂಟುಮಾಡಬಹುದು.
ಬಾಳೆಹಣ್ಣು ರಾತ್ರಿ ಊಟದ ನಂತರ ತಿನ್ನಬಾರದು ಏಕೆಂದರೆ ಇದು ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೊರಿ ಗಳನ್ನು ಸೇರಿಸಬಹುದು.
ನೀವು ಸಕ್ಕರೆ ರೋಗದಿಂದ ಬಳಲುತ್ತಿದ್ದರೆ: ಬಾಳೆಹಣ್ಣು ಸಕ್ಕರೆಯ ಅಂಶವನ್ನು ಹೊಂದಿರುವುದರಿಂದ ನೀವು ಸಕ್ಕರೆ ರೋಗದಿಂದ ಬಳಲು ತ್ತಿದ್ದರೆ ಇದನ್ನು ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಬಾಳೆಹಣ್ಣು ಒಂದು ಆರೋಗ್ಯಕರ ಹಣ್ಣಾಗಿದೆ ಇದನ್ನು ಸರಿಯಾದ ಸಮಯದಲ್ಲಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ವೈದರು ಸಲಹೆ ಅನುಸರಿಸುವ ಮೂಲಕ ನೀವು ಬಾಳೆಹಣ್ಣಿನ ಪ್ರಯೋಜನ ಗಳನ್ನು ಪಡೆಯಬಹುದು ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು.
ಬಾಳೆಹಣ್ಣು ಸೇವಿಸುವುದರಿಂದ ಲಭಿಸುವ ಲಾಭಗಳು:
ದೇಹದ ಶಕ್ತಿ ಹೆಚ್ಚಿಸುತ್ತದೆ: ಬಾಳೆಹಣ್ಣುಗಳು ಕಾರ್ಬೋಹೈಡ್ರೇಟ್ ಗಳು ಮತ್ತು ನೈಸರ್ಗಿಕ ಸಕ್ಕರೆಗಳಲ್ಲಿ ಸಮೃದ್ಧವಾಗಿವೆ. ಏಕೆಂದರೆ ಅವು ತ್ವರಿತ ಶಕ್ತಿಯನ್ನು ಒದಗಿಸುತ್ತವೆ.
ಅದಕ್ಕಾಗಿಯೇ ಕ್ರೀಡಾಪಟುಗಳು ವ್ಯಾಯಾಮದ ಮೊದಲು ಇಲ್ಲವೇ ನಂತರ ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ.
ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು: ಬಾಳೆಹಣ್ಣುಗಳಲ್ಲಿ ಪೆಕ್ಟಿನ್ ಫೈಬರ್ ಅನ್ನು ಹೊಂದಿರುತ್ತವೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಬಾಳೆಹಣ್ಣು ಜೀರ್ಣ ಕ್ರಿಯೆಯನ್ನು ಸಹ ಸುಧಾರಿಸುತ್ತದೆ.
ರಕ್ತಹೀನತೆ ನಿವಾರಣೆ: ರಕ್ತ ಹೀನತೆಯಿಂದ ಬಳಲುತ್ತಿರುವ ಜನರಿಗೆ ಬಾಳೆಹಣ್ಣು ಹೆಚ್ಚು ಪ್ರಯೋಜನಕಾರಿಯಾಗಿದೆ.
ತೂಕ ನಿಯಂತ್ರಣಕ್ಕೆ ಬೆಸ್ಟ್: ಬಾಳೆಹಣ್ಣಿನಲ್ಲಿರುವ ನಾರು ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಅನಗತ್ಯ ತಿಂಡಿ ಸೇವಿಸುವುದನ್ನು ತಡೆಯುತ್ತದೆ.
ಇನ್ನಷ್ಟು ಓದಿರಿ:
ಕನ್ನಡ ಕಾವ್ಯ ಸಾಹಿತ್ಯ ಓದಬೇಕು : ಜಯಂತ್ ಕಾಯ್ಕಿಣಿ