380 articles found
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ಅವಹೇಳನಕಾರಿ ಮಾತುಗಳು ಸಹಿಸುವುದಿಲ್ಲ ಎಂದು ಶ್ರೀಮುರಳಿ ತೀವ್ರ ಪ್ರತಿಕ್ರಿಯಿಸಿದ್ದಾರೆ.
Bharat Taxi Launched: ದೇಶದ ಮೊದಲ ಸಹಕಾರಿ ಆಧಾರಿತ ಸವಾರಿ ಸೇವೆಯಾದ 'ಭಾರತ ಟ್ಯಾಕ್ಸಿ' ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.
ಶನಿವಾರದ ಪಂಚಾಂಗ ಭವಿಷ್ಯ ನಿಮ್ಮ ಬಹುದಿನಗಳ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಗಲಿದೆ. ಇಂದಿನ ಪಂಚಾಂಗದ ಪ್ರಕಾರ ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ ನಿಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ನೀವು ನಿಮ್ಮ ಗುರಿಗಳನ್ನು ಸಾಧಿಸಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 5,138 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ 64 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 08 ರಿಂದ 24 ರವರಿಗೆ ಅವಕಾಶವಿದೆ.
ಸಂಗೀತ ನಿರ್ದೇಶಕ ಮತ್ತು ಕನ್ನಡದ ಖ್ಯಾತ ಗೀತ ರಚನಾಕಾರ ನಾದಬ್ರಹ್ಮ ಹಂಸಲೇಖ ಅವರಿಗೆ ಜೀವಮಾನ ಶೇಷ್ಠ ಸಾಧನೆ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ.
ಭಾರತವು ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಬಗ್ಗೆ ವಿದೇಶಾಂಗ ಸಚಿವಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.
ಇಡೀ ರಾಜ್ಯದಲ್ಲಿ ಅತಿ ದೊಡ್ಡ ಎರಡನೇ ಜಾತ್ರೆ ಎಂದೇ ಪ್ರಸಿದ್ಧಿ ಆಗಿರುವಂತಹ ಸಾಗರದ ಮಾರಿಕಾಂಬೆ ಜಾತ್ರೆ ಮೊನ್ನೆಯಿಂದ ಅಂದರೆ 03/02/2026ದಿಂದ ಆರಂಭವಾಗಿದೆ.
ಶುಕ್ರವಾರದ ಪಂಚಾಂಗ ಮತ್ತು ಭವಿಷ್ಯದ ಬಗ್ಗೆ ತಿಳಿಯೋಣ. ಸಂಗಾತಿ ಹುಡುಕಾಟದಲ್ಲಿ ರುವವರಿಗೆ ಇಂದು ಶುಭದಿನವಾಗಿದೆ.
ದಪ್ಪ ಕೂದಲಿಗಾಗಿ ಶಾಂಪು ಬಳಸುವಾಗ ಕೆಲವು ಮುಖ್ಯ ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ಸರಿಯಾದ ಶಾಂಪೂ ಆಯ್ಕೆ ಮಾಡುವುದು ಮತ್ತು ಅದರ ಸರಿಯಾದ ಬೆಳೆಸುವುದು ನಿಮ್ಮ ಕೂದಲು ಆರೋಗ್ಯಕ್ಕೆ ಮುಖ್ಯವಾಗಿದೆ.
ಬಾಹ್ಯಾಕಾಶ ಮಿಷನ್ ಗೆ ಗಗನಯಾತ್ರಿಗಳು ಸ್ಮಾರ್ಟ್ ಫೋನ್ ಕೊಂಡೊಯ್ಯುತ್ತಿರುವುದು ಯಾಕೆ? ಬಾಹ್ಯಾಕಾಶ ದಲ್ಲಿ ಮೊಬೈಲ್ ಬಳಸುವ ಉದ್ದೇಶ ತಂತ್ರಜ್ಞಾನ ಮಹತ್ವ ಮತ್ತು ಇದರ ಹಿಂದಿರುವ ವಿಜ್ಞಾನ ರಹಸ್ಯಗಳನ್ನು ಇಲ್ಲಿ ತಿಳಿಯಿರಿ.
ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚಮೆಚ್ಚಿನ ಸೂಪರ್ ಫುಡ್ 'ಸೀ ಬಕ್ ಥಾರ್ನ್' ಫ್ರೂಟ್ ಅಥವಾ ಸಮುದ್ರ ಮುಳ್ಳು ಗಿಡ ಹಣ್ಣು ಹಲವು ಔಷಧಿ ಗುಣಗಳನ್ನು ಹೊಂದಿದೆ. & ಹಿಮಾಲಯದ ಬೆರ್ರಿ. ಈ ಹಣ್ಣು ಹಿಮಾಲಯದ ಪ್ರದೇಶದಲ್ಲಿ ಬೆಳೆಯುತ್ತದೆ ಮತ್ತು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ಸ್ಪೇಸ್ ಎಕ್ಸ್ ಮತ್ತು xAI ವಿಲೀನದ ಬಗ್ಗೆ ಜಾಗತಿಕ ಟೆಕ್ ವಲಯದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಈ ವಿಲೀನದ ಮೂಲಕ ಎಲಾನ್ ಮಾಸ್ಕ್ ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಒಟ್ಟುಗೂಡಿಸುವ ಮಹಾತ್ವಾಕಾಂಕ್ಷೆಯ ಯೋಜನೆ ರೂಪಿಸಿದ್ದಾರೆ.
ವಿಧಿ ರಾಮ್ ಜಿ ವಿಧೇಯಕವನ್ನು ಖಂಡಿಸುವ ನಿರ್ಣಯದ ಕುರಿತು ವಿಧಾನಸಭೆಯ ಸದನದಲ್ಲಿ ತೀವ್ರ ರಾಜಕೀಯ ಗದ್ದಲ ಉಂಟಾಯಿತು. ಪ್ರತಿಪಕ್ಷಗಳ ಶಾಸಕರು ಧರಣಿ,ಘೋಷಣೆ, ಗಲಾಟೆ ನಡೆಸಿದ ನಡುವೆ ದಿನವಿಡೀ ಚರ್ಚೆ ನಡೆಯಿತು.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಗೀತ ರಚನೆಯ ಬಗ್ಗೆ ಮತ್ತು ಕನ್ನಡ ಕಾವ್ಯ ಸಾಹಿತ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಬಾಳೆಹಣ್ಣು ಒಂದು ಪೌಷ್ಟಿಕಾಂಶಗಳಿಂದ ತುಂಬಿದ ಹಣ್ಣಾಗಿದೆ, ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ಇದನ್ನು ಯಾವ ಸಮಯದಲ್ಲಿ ತಿನ್ನಬೇಕು ಮತ್ತು ಯಾವಾಗ ತಿನ್ನಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಇಂದಿನ ಗುರುವಾರದ ಪಂಚಾಂಗ ಮತ್ತು ಭವಿಷ್ಯದಲ್ಲಿ ಎಲ್ಲಾ ರಾಶಿಯವರಿಗೂ ಸಕಾರಾತ್ಮಕ ಫಲಿತಾಂಶಗಳ ಸೂಚನೆಗಳಿವೆ. ಉದ್ಯೋಗ ವ್ಯವಹಾರ ಹಣಕಾಸು ಆರೋಗ್ಯ ಮತ್ತು ಕುಟುಂಬ ಜೀವನದಲ್ಲಿ ಶುಭ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ.
© H16news.online . All Rights Reserved. Designed by H16news.online