678 articles found
ರಸ್ತೆಯಲ್ಲಿ ಸಿಕ್ಕ ಚಿನ್ನಾಭರಣದ ಚೀಲವನ್ನು ಅದರ ಯಜಮಾನರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರಿಗೆ ₹ನಾಲ್ಕು ಲಕ್ಷ ಮೌಲ್ಯದ ಚೆಕ್ ವಿತರಿಸಿ ಗೌರವಿಸಲಾಯಿತು.
WhatsApp Web Calling: ಬಹಳ ಸಮಯದ ನಿರೀಕ್ಷೆಯ ಬಳಿಕ ವಾಟ್ಸಾಪ್ ವೆಬ್ ನಲ್ಲಿ ಆಡಿಯೋ ಮತ್ತು ವಿಡಿಯೋ ಕಾಲಿಂಗ್ ಫೀಚರ್ ಲಭ್ಯವಾಗಿದೆ. ಈ ಹೊಸ ಅಪ್ಡೇಟ್ ಅನ್ನು ಮೊದಲು ಬೀಟಾ ಬಳಕೆದಾರರಿಗೆ ಬಿಡುಗಡೆ ಮಾಡಲು ವಾಟ್ಸಾಪ್ ಪ್ರಾರಂಭಿಸಿದೆ. ಈಗ ಬ್ರೌಸರ್ ಮೂಲಕವೇ ಸುಲಭವಾಗಿ ಕರೆ ಮಾಡಬಹುದಾಗಿದೆ. ಈ ಫೀಚರ್ ನ ವಿಶೇಷತೆಗಳು, ಬಳಸುವ ವಿಧಾನ ಮತ್ತು ಎಲ್ಲಾ ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಿರಿ.
ಸಿಎಂ ಖುರ್ಚಿ ಕಿತ್ತಾಟದ ಬಗ್ಗೆ ಬೇಸರವಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕನಸು ಕಾಣದಿರುವುದು ಯಾವುದೇ ಅಪರಾಧವಲ್ಲ, ಆದರೆ ಕನಸಿನ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಸಾಧಿಸುವ ದಿಕ್ಕಿನಲ್ಲಿ ಸಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವಲಗುಂದವನ್ನು ರಾಜ್ಯಕ್ಕೆ ಮಾದರಿಯಾದ ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
© H16news.online . All Rights Reserved. Designed by H16news.online