2 articles found
ಎಸ್.ಡಿ. ಪ್ರಜ್ವಲ್, ದಕ್ಷಿಣೇಶ್ವರ ಸುರೇಶ್, ಮಾನಸ್ ಧಾಮ್ನೆ ಅವರು ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದು, ಕರಣ್ ಸಿಂಗ್, ಆರ್ಯನ್ ಶಾ ಕಣದಲ್ಲಿರುವ ಇತರ ಭಾರತೀಯ ಆಟಗಾರರು. ಇವರೊಂದಿಗೆ ಒಟ್ಟು 19 ದೇಶಗಳ ವಿವಿಧ ಆಟಗಾರರು ಸಹ ಸ್ಪರ್ಧಿಸಲಿದ್ದಾರೆ. ಸೋಮವಾರದಿಂದ ಬೆಂಗಳೂರು ಓಪನ್ ಟೆನ್ನಿಸ್ ಟೂರ್ನಿ ಆರಂಭವಾಗಲಿದೆ.
ನಾಳೆಯಿಂದ ಬೆಂಗಳೂರು ಓಪನ್ ಟೆನ್ನಿಸ್ ಟೂರ್ನಿ ಪ್ರಾರಂಭ ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್ಗೆ ಪ್ರಜ್ವಲ್ ಡಿ.ಎಸ್ ಮೊದಲ ಎದುರಾಳಿಯಾಗಿ ಆಡಲಿದ್ದಾರೆ. ಇದರಿಂದ ಭಾರತದ ಅಗ್ರಮಾನ್ಯ ಆಟಗಾರ ಸುಮಿತ್ ನಾಗಲ್ ಅವರು ಮತ್ತೋರ್ವ ಸ್ಥಳೀಯ ಆಟಗಾರ ಎಸ್.ಡಿ. ಪ್ರಜ್ವಲ್ ದೇವ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.
© H16news.online . All Rights Reserved. Designed by H16news.online