97 articles found
ಕೋವಿಡ್ - ೧೯ ಲಸಿಕೆ ಹಾಗೂ ಹಠಾತ್ ಸಾವಿನ ಪ್ರಕರಣಗಳ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಐಸಿಎಂಆರ್ ಮಹಾನಿರ್ದೇಶಕ, ಕೇಂದ್ರ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಡಾ. ರಾಜೀವ್ ಬಹ್ಲ್ ಅವರು ೭೦೦ಕ್ಕೂ ಹೆಚ್ಚು ಹಠಾತ್ ಸಾವಿನ ಪ್ರಕರಣಗಳ ಅಧ್ಯಯನವನ್ನು ಉಲ್ಲೇಖಿಸಿದರು, ಅವರು ಲಸಿಕೆ ಸುರಕ್ಷತೆ , ಆರೋಗ್ಯ ಹಿನ್ನೆಲೆ & ಇತರೆ ವೈದ್ಯಕೀಯ ಅಂಶಗಳ ಕುರಿತು ವಿವರವಾದ ಮಾಹಿತಿ ನೀಡಿದರು
ಹಲವರು ತೂಕ ಇಳಿಸಿಕೊಳ್ಳಲು ನಿರ್ಧರಿಸುತ್ತಾರೆ. ಕೆಲವರು ಯಶಸ್ವಿಯಾಗುತ್ತಾರೆ. ಆದರೆ, ಕೆಲವರು ದಾರಿ ಉದ್ದಕ್ಕೂ ವಿಫಲರಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಯಾಮದೊಂದಿಗೆ ಮನೆಮದ್ದುಗಳು ದೇಹದ ತೂಕ ಇಳಿಸುವಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ತಜ್ಞರು ಸೂಚಿಸುವ ಐದು ಅತ್ಯುತ್ತಮ ಸೂತ್ರಗಳು ಯಾವುವು ಎಂಬುದನ್ನು ತಿಳಿಯೋಣ.
ಅನೇಕರು ಹೃದಯಾಘಾತಕ್ಕೆ ಕೆಲವು ದಿನಗಳು ಇಲ್ಲವೇ ತಿಂಗಳುಗಳ ಮೊದಲು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಸಂಶೋಧನೆ ಬಹಿರಂಗಪಡಿಸುತ್ತದೆ. ಹಾರ್ಟ್ ಅಟ್ಯಾಕ್ಗೂ ಮುನ್ನ ಈ ಚಿಹ್ನೆಗಳನ್ನು ಗುರುತಿಸುವುದರಿಂದ ಜೀವಗಳನ್ನು ಉಳಿಸಬಹುದು. ಹೃದಯಾಘಾತಕ್ಕೂ ಮುನ್ನ ಐದು ಎಚ್ಚರಿಕೆ ಚಿಹ್ನೆಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
ಕಾರಿನಲ್ಲಿ ಫೋನ್ ಚಾರ್ಜ್ ಹಾಕೋ ಮುನ್ನ ಎಚ್ಚರ , ಏಕೆಂದರೆ ಈ ಸಣ್ಣ ತಪ್ಪಿನಿಂದ ನಿಮ್ಮ ಮೊಬೈಲ್ ಹಾಳಾಗಬಹುದು ! ಈ ಕುರಿತು ವರದಿ ಇಲ್ಲಿದೆ ನೋಡಿ ...... 👇
ಆಹಾರ ತಿನ್ನುವಾಗ ಬೇಗ ಬೇಗನೇ ತಿನ್ನುವುದು ಅಥವಾ ಆಹಾರ ತಿನ್ನುವಾಗ ಮಾತನಾಡುವುದರಿಂದ ಆಹಾರ ಗಂಟಲಿನಲ್ಲಿ ಸಿಲುಕಿಕೊಳ್ಳುತ್ತದೆ. ಆಗ ಉಸಿರುಗಟ್ಟಿದಂತಾಗುತ್ತದೆ. ಕೆಲವೊಮ್ಮೆ ಇದು ವಿಪರೀತ ನೋವಿನಿಂದ ಕೂಡಿರುತ್ತದೆ. ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿಯದೇ, ಕೆಲವರು ನೀರು ಕುಡಿಯಲು ಸಲಹೆ ನೀಡುತ್ತಾರೆ. ಇನ್ನೂ ಕೆಲವರು ತಲೆ ಮೇಲೆ ಎರಡೇಟು ಹೊಡೆಯುತ್ತಾರೆ. ಮುಷ್ಟಿಯನ್ನು ಹಿಡಿದು, ಹೊಕ್ಕುಳಿನ ಮೇಲೆ ಇರಿಸಿ, ಅದನ್ನು ನಿಮ್ಮ ಇನ್ನೊಂದು ಕೈಯಿಂದ ಹಿಡಿದು, ಅದನ್ನು ಒಳಗೆ ಮತ್ತು ಮೇಲಕ್ಕೆ ವೇಗವಾಗಿ ತಳ್ಳಿರಿ.
ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಸಾಮೂಹಿಕ, ಆರೋಗ್ಯ ಹಾಗೂ ಜಾಗೃತಿ ನಡಿಗೆ "ಫಿಟ್ ಮೈಸೂರು ವಾಕಥಾನ್ "ಆಯೋಜಿಸಲಾಗಿತ್ತು, ಅದರಲ್ಲಿ ೧೨ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಸಂಕ್ರಾಂತಿ ಹಬ್ಬಕ್ಕೆ ಹೇಳಿ ಮಾಡಿಸಿದ ರುಚಿಕರವಾದ ಕೊಬ್ಬರಿ ಬರ್ಫಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸುವುದು ಹೇಗೆ ಎಂಬುದು ಇಲ್ಲಿ ನೋಡಿ .....
Medical Emergency In ISS: ಭೂಮಿಯಿಂದ ನೂರಾರು ಕಿಲೋಮೀಟರ್ ಮೇಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅನಿರೀಕ್ಷಿತ ವೈದ್ಯಕೀಯ ಬಿಕ್ಕಟ್ಟು ಉದ್ಭವಿಸಿದೆ. ಗಗನಯಾತ್ರಿಯೊಬ್ಬರು ತ್ರೀವ ಅಸ್ವಸ್ಥರಾಗಿದ್ದು, ಅವರನ್ನು ಕರೆತರುವ ಪ್ರಯತ್ನ ನಡೆದಿದೆ.
ಯಾವುದೇ ಆಹಾರ ಸೇವಿಸಿದರು ಎದೆ ಉರಿ ಸಮಸ್ಯೆ ಎದುರಾಗುತ್ತಿದೆಯಾ ? ಇದು ಆಸಿಡ್ ರಿಫ್ಲೆಕ್ಸ್ ಅಥವಾ ಜೀರ್ಣಕ್ರಿಯೆ ಸಮಸ್ಯೆಯ ಲಕ್ಷಣವಾಗಿರಬಹುದು ಇಲ್ಲಿದೆ ಪರಿಹಾರ.
ಮೆಡಿಕಲ್ ಕಾಲೇಜು ಘೋಷಣೆ ಮಾಡಿ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ರವರು ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಉದ್ಘಾಟನೆ ಸಮಯದಲ್ಲಿ ಹೇಳಿದ್ದಾರೆ.
ಏಲಕ್ಕಿ ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಕಂಡುಬರುವ ಮಸಾಲೆ. ಏಲಕ್ಕಿ ಆಹಾರ ಹಾಗೂ ಟೀ ರುಚಿ ಹೆಚ್ಚಿಸುವುದಲ್ಲದೆ ಹಲವು ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ಪುರುಷರು ಪ್ರತಿದಿನ ಒಂದು ಏಲಕ್ಕಿಯನ್ನು ನೀರಿನೊಂದಿಗೆ ಸೇವಿಸಿದರೆ ಅದ್ಭುತ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಬರವಣಿಗೆಯು ನಮ್ಮ ಭಯಗಳನ್ನು ಎದುರಿಸಲು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯಲು ಹಾಗೂ ನಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಿರ್ಧಾರ ತೆಗೆದುಕೊಳ್ಳಲು, ಭಯವಿಲ್ಲದೇ ಸಂಪೂರ್ಣವಾಗಿ ಪ್ರಾಮಾಣಿಕವಾಗಿರಲು ಒಂದು ಮಾರ್ಗವಾಗಿದೆ. ಕೇವಲ 15 ರಿಂದ 20 ನಿಮಿಷಗಳ ನಿಯಮಿತ ಬರವಣಿಗೆಯಿಂದ ನಿಮ್ಮ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.
ಯೂರಿಕ್ ಆ್ಯಸಿಡ್ ಮಟ್ಟ ತುಂಬಾ ಹೆಚ್ಚಾದಾಗ ಅಥವಾ ಮೂತ್ರಪಿಂಡಗಳು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿಲ್ಲ. ಊತ, ನೋವು ಹಾಗೂ ಗೌಟ್ನಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಆರೋಗ್ಯ ತಜ್ಞರ ಪ್ರಕಾರ ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ. ಈ ಅಭ್ಯಾಸವು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಸೇವಿಸಿದ 45 ರಿಂದ 60 ನಿಮಿಷಗಳ ನಂತರ ನೀರು ಕುಡಿದರೆ ಸೂಕ್ತ.
ಆರ್ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಕಣ್ಣು ಮತ್ತು ಹಣೆಯ ಭಾಗದಲ್ಲಿ ಅಥವಾ ತಲೆ ನೋವು ಕಂಡುಬರುವುದಕ್ಕೆ ಸೈನಸ್ ಕೂಡ ಕಾರಣವಾಗಿರಬಹುದು.
ಮೀನು ಮತ್ತು ಸೀಗಡಿ ತಿನ್ನಲು ಇಷ್ಟಪಡುವವರು ಸೀಗಡಿಗಳಂತಹ ಚಿಪ್ಪುಗಳನ್ನು ಹೊಂದಿರುವ ಜೀವಿಗಳು ಸಮುದ್ರದಿಂದ ಹೆಚ್ಚು ಮೈಕ್ರೋಪ್ಲಾಸ್ಟಿಕ್ಗಳನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಚಿಕ್ಕ ಮಿನುಗಳಿಗಿಂತ ದೊಡ್ಡ ಮೀನುಗಳ ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.
© H16news.online . All Rights Reserved. Designed by H16news.online