1 articles found
" ಹೊರಗಡೆ ಪ್ರಪಂಚ ಏನಾಗಿದೆ ಅಂತ ನೋಡಿ" ಎಂದು ಗಿಲ್ಲಿಗೆ ಸ್ಪಷ್ಟ ಸೂಚನೆ ನೀಡಿದ 'ಕಿಚ್ಚ ಸುದೀಪ್' ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಫ್ಯಾನ್ಸ್ ಕ್ರೇಜ್ ಬಗ್ಗೆ ಮಾತನಾಡಿದ ಸುದೀಪ್, ನೆಲೆಗೆ ನಿಂತು ಯೋಚಿಸುವುದು. ಎಷ್ಟು ಮುಖ್ಯ ಎಂಬುದನ್ನು ಗಿಲ್ಲಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿದ್ದಾರೆ. ಈ ಮಾತುಗಳು ಕೇವಲ ಗಿಲ್ಲಿಗಷ್ಟೇ ಅಲ್ಲ, ಎಲ್ಲಾ ಅಭಿಮಾನಿಗಳು ಮತ್ತು ಯುವ ಕಲಾವಿದರಿಗೆ ಸಂದೇಶವಾಗಿದೆ.
© H16news.online . All Rights Reserved. Designed by H16news.online