26 articles found
ರಾಷ್ಟ್ರೀಯ ಮಟ್ಟದ ಲೇಗ್ ಬಾಲ್ ಕ್ರಿಕೆಟ್ ನಿಗೆ ಚಿಕ್ಕಮಂಗಳೂರು 18 ಪ್ರತಿಭಾನ್ವಿತ ಬಾಲಕರು ಆಯ್ಕೆಯಾಗಿದ್ದು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಯನ ಬರೆದಿದ್ದಾರೆ.
ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ಸಾರ್ವಜನಿಕ ಚುನಾವಣೆಗೆ ದೇಶದ ರಾಜಕೀಯ ವಾತಾವರಣ ತೀವ್ರಗೊಂಡಿದೆ. ಇದರಿಂದಾಗಿ ಶೇಖ್ ಹಸೀನಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ರಾಜಕೀಯ ರಂಗದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದೆ. ಆರ್ ಜೆಡಿ ಪಕ್ಷವು ತೇಜಸ್ವಿ ಯಾದವ್ ಅವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಡಾ. ಪ್ರಭಾಕರ್ ಕೋರೆ ಅವರು 1985 ರಿಂದ ಅಲಂಕರಿಸಿದ್ದ ದೆಹಲಿ ಕಾರ್ಯಾಧ್ಯಕ್ಷ ಹುದ್ದೆಯನ್ನು ನಾಮಪತ್ರ ಹಿಂದಕ್ಕೆ ಪಡೆಯುವ ಮೂಲಕ ಬಿಟ್ಟು ಕೊಟ್ಟಿದ್ದಾರೆ.
ಬಿಜೆಪಿಯ ಹೊಸ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಕ್ಷದ ಉನ್ನತ ನಾಯಕ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಪಕ್ಷವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವ ನಿರೀಕ್ಷೆ ಮೂಡಿದೆ. ಈ ನೇಮಕ ಬಿಜೆಪಿ ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಕಾಣುತ್ತಿದೆ.
ಬೆಳಗಾವಿಯಾ ಕುದ್ರೇಮನಿ ಗ್ರಾಮವನ್ನು ಸೈನಿಕ ಗ್ರಾಮ ಎಂದು ಕರೆಯಬಹುದು ಏಕೆಂದರೆ ಇಲ್ಲಿ ೩೫೦ ಕ್ಕೂ ಹೆಚ್ಚು ಜನ ಸೈನಿಕರು ಗಡಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮತ್ತು ಈಗ ೯ ಜನ ಯುವಕ - ಯುವತಿಯರು ಸೇನೆಗೆ ಆಯ್ಕೆಯಾಗಿದ್ದಾರೆ.
ಡಿಸಿಸಿ ಬ್ಯಾಂಕ್ 2026 ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೆಗೌಡ ಪ್ರಮುಖ ಸ್ಥಾನಗಳಿಗೆ ಜಯಶೀಲರಾಗಿದ್ದಾರೆ. ಈ ಫಲಿತಾಂಶವು ಬ್ಯಾಂಕ್ ನಿರ್ವಹಣೆ, ಸದಸ್ಯರ ನಿರ್ಧಾರ ಮತ್ತು ಪ್ರಾದೇಶಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಪ್ರಭಾವ ತೋರುವಂತೆ ನಿರೀಕ್ಷಿಸಲಾಗಿದೆ.
ಜೆಡಿಎಸ್ ಪಕ್ಷದ ವರಿಷ್ಠರ ಸಭೆ ಗಂಭೀರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಜಿ.ಟಿ ದೇವೇಗೌಡರಿಗೆ ಭರ್ಜರಿ ಶಾಕ್ ನೀಡುವ ನಿರ್ಧಾರ ಹೊರ ಬಂದಿರುವುದಾಗಿ ಸುದ್ದಿಗಳ ಹೇಳುತ್ತಿದ್ದಾರೆ. ವರಿಷ್ಠರ ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯವಿಧಾನ, ನಾಯಕತ್ವ ಸಂಬಂಧ ಹಾಗೂ ರಾಜ್ಯದ ರಾಜಕೀಯ ದಿಟ್ಟಣಿ ಕುರಿತು ಚರ್ಚೆ ನಡೆಯಿತು.
ಮುಂಬಯಿ ಮೇಯರ್ ಹುದ್ದೆಗಾಗಿ ರಾಜಕೀಯ ಹೋರಾಟ ಸಕ್ರಿಯವಾಗಿದೆ . ಬಿಜೆಪಿ ಮತ್ತು ಶಿಂಧೆ [ ಶಿವಸೇನೆ] ನಡುವೆ ಈ ಬಾರಿ ಕಠಿಣ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. 'ಠಾಕ್ರೆ ಲೆಗಿಸಿ' ಎಂಬ ಸಿದ್ಧಾಂತದ ಹೆಸರಿನಲ್ಲಿ ಈ ಹುದ್ದೆಗೆ ಶಿವಸೇನೆ ಈಗ ಉದ್ಧವ್ ಠಾಕ್ರೆ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಸಂಧಾನ ಮಾಡುತ್ತಿದ್ದರೆ , ಏಕನಾಥ್ ಶಿಂಧೆ ಅವರ ಮುಂದಿನ ಕ್ರಮಕ್ಕೆ ಎಲ್ಲಿ ಗಮನ ಹರಿಸುತ್ತಾರೆ ಎಂಬುದು ಕೇಂದ್ರ ವಿಚಾರವಾಗಿದೆ. ಮುಂಬೈ ಸ್ಥಳೀಯ ರಾಜಕೀಯದಲ್ಲಿ ಈ ಬೆಳವಣಿಗೆ ಪ್ರೇಕ್ಷಕರ ಮತ್ತು ವಿಶ್ಲೇಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.
ರಾಜ್ಯ ಸರ್ಕಾರ : ಕಲಬುರಗಿಯ ಯಡ್ರಾವಿ ಕೆಪಿಎಸ್ ಶಾಲಾ ಅವರಣದಲ್ಲಿ ಅಯೋಯೋಜಿಸಲಾದ ಪ್ರಜಾಸೌಧದ , ಕೆಪಿಎಸ್ ಶಾಲೆಗಳ ಮತ್ತು ವಿವಿಧ ಇಲಾಖೆಗಳ ಶಂಕುಸ್ಥಾಪನೆಯ ಸಂದರ್ಭದಲ್ಲಿ ಚುನಾವಣೆಯ ಮುನ್ನ ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಮುಂದೆ ಬರುವ ಚುನಾವಣೆಯಲ್ಲೂ ಬಿಜೆಪಿಯನ್ನು ತಿರಸ್ಕರಿಸಿ ಎಂದು ಗುಡುಗಿದ ಸಿಎಂ ಸಿದ್ದರಾಮಯ್ಯ.
ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟ ಕೇವಲ 35 ಸ್ಥಾನಗಳನ್ನ ಗೆದ್ದು ಅವಮಾನ ಅನುಭವಿಸಿದೆ ಆದ್ದರಿಂದ ಅದನ್ನು ಬಿಹಾರದಲ್ಲಿ ಕಾಂಗ್ರೆಸ್ ನಾಯಕರು ಮುರಿದು ಹಾಕಿದ್ದಾರೆ.
ಜಿಬಿ ಪಾಲಿಕೆಗಳ ಚುನಾವಣೆ ಕುರಿತು ಸುಪ್ರೀಂಕೋರ್ಟ್ ಕಟ್ಟಾಜ್ಞೆಯನ್ನು ಹೊರಡಿಸಿದೆ ಇದರ ಕುರಿತಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ ಡಿಕೆ ಶಿವಕುಮಾರ್ ನಿಜಕ್ಕೂ ಹೇಳಿದ್ದಾದರೂ ಏನು ?ಇದನ್ನು ಓದೋಣ ಬನ್ನಿ!
ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಕರೂರಿನಲ್ಲಿ ನಡೆದ ಕಾಲ್ತುಳಿತ ಸಾವುಗಳಿಗೆ ಸಂಬಂಧಿಸಿದಂತೆ ವಿಜಯ ಅವರ ಪ್ರಚಾರ ವಾಹನವನ್ನು ಪರಿಶೀಲನೆ ಮಾಡಿದರು . ಇದನ್ನು ಓದಿರಿ
ಪಶ್ಚಿಮಬಂಗಾಳದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಸೂಚನೆ ಮತ್ತು ವಿಚಾರಣೆ ಇಲ್ಲದೇ ಮತಪಟ್ಟಿಯಿಂದ 58 ಲಕ್ಷ ಮತದಾರರ ಹೆಸರನ್ನು ಅಳಿಸಿ ಹಾಕಿದೆ.
ಆಸ್ಟ್ರೇಲಿಯಾದಲ್ಲಿರುವ ಏಳು ಪ್ರಮುಖ ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಬಾರಿಸಿದ ದಾಂಡಿಗರ ಪಟ್ಟಿಗೆ ಮಾಸ್ಟರ್ ಸ್ಟ್ರೋಕ್ ದಾಂಡಿಗ ಟ್ರಾವಿಸ್ ಹೆಡ್ (Travis Head) ಸೇರ್ಪಡೆಯಾಗಿದ್ದಾರೆ. ಈ ಶತಕದೊಂದಿಗೆ ಆಸ್ಟ್ರೇಲಿಯಾದ 7 ಸ್ಟೇಡಿಯಂಗಳಲ್ಲಿ ಟೆಸ್ಟ್ ಶತಕ ಸಿಡಿಸಿದ 5ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಟ್ರಾವಿಸ್ ಹೆಡ್ ತಮ್ಮದಾಗಿಸಿಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಹತ್ಯೆಗೆ ಪ್ರಯತ್ನ ಆಗಿದೆ. ಗುರಿ ತಪ್ಪಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಆಗಿದೆ. ಎನ್ಡಿಎ ಘಟಕದ ಜೆಡಿಎಸ್ ಜೊತೆಗೂ ಸಮಾಲೋಚನೆ ಮಾಡಿ ಶೀಘ್ರವೇ ಬಿಜೆಪಿ ಸಂಸದೀಯ ಮಂಡಳಿಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲು ತೀರ್ಮಾನಿಸಲಾಗಿದೆ.
© H16news.online . All Rights Reserved. Designed by H16news.online