Logo
ಮುಖಪುಟ ಓದುವುದು ಕೇಳು
All News - Browse All Articles

All News Articles

Browse through all our latest news articles and updates

Sort by:
View:
ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದಿದ್ದರೆ ಏನಾಗುತ್ತೆ?
Business

ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದಿದ್ದರೆ ಏನಾಗುತ್ತೆ?

ನೀವು ಚಿನ್ನದ ಸಾಲ (Gold Loan) ತೆಗೆದುಕೊಂಡಿದ್ದೀರಾ? ಒಂದು ವರ್ಷದೊಳಗೆ ಅಸಳು ಮತ್ತು ಬಡ್ಡಿ ಪಾವತಿಸದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ಹಲವರಲ್ಲಿ ಆಂತಕ ಮೂಡಿಸುತ್ತದೆ.

Feb 8, 2026 1
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!
Life_Style

ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!

ಈ ವಾರದ ಭವಿಷ್ಯ ಫಲ ಪ್ರೇಮಿಗಳಿಗೆ ಶುಭ ಸೂಚನೆಗಳನ್ನು ನೀಡುತ್ತಿದೆ. ಪ್ರೇಮ ಜೀವನದಲ್ಲಿ ಉಂಟಾಗಿದ್ದ ಗೊಂದಲಗಳು ದೂರವಾಗುತ್ತ ಪರಸ್ಪರ ನಂಬಿಕೆ ಮತ್ತು ಸಂತಸ ಹೆಚ್ಚಾಗಲಿದೆ. ಪ್ರೀತಿಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಯಿದ್ದು, ಕೆಲವರಿಗೆ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಉತ್ತಮ ಸಮಯವಾಗಿದೆ.

Feb 8, 2026 7
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್
Entertainment

ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್

ಮಾತೃತ್ವದ ಪ್ರೀತಿಯೇ ಕಥೆಯಾಗಿರುವ ದೈವ ಚಿತ್ರದ ಟ್ರೈಲರ್ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತನ್ನ ಮಗನ ಕನಸಿಗೆ ಬೆನ್ನು ತಟ್ಟುವ ಉದ್ದೇಶದಿಂದ ಜಯಮ್ಮ ಪದ್ಮರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Feb 8, 2026 6
ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ
Politics

ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

Feb 8, 2026 5
ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ
Health

ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ

ಹೈದರಾಬಾದ್ ನಲ್ಲಿ ರಂಜಾನ್ ಆರಂಭವಾಗುತ್ತಿದ್ದಂತೆ ಹಲೀಮ್ ಪರಿಮಳ ನಗರವನ್ನೆಲ್ಲ ಆವರಿಸಿದೆ. ಈ ಬಾರಿ ರಂಜಾನ್ ನಲ್ಲಿ ಹಲೀಮ್ ವ್ಯಾಪಾರದಿಂದ ಸುಮಾರು ಒಂದು ಸಾವಿರ ಕೋಟಿ ರೂ. ನಿರೀಕ್ಷೆ ಇದೆ. ಆಹಾರಪ್ರಿಯರಲ್ಲಿ ಹಲೀಮ್ ಗೆ ಬಾರಿ ಬೇಡಿಕೆ ಕಂಡು ಬಂದಿದೆ.

Feb 8, 2026 27
ತಿರುಮಲ ಲಡ್ಡು ಪ್ರಕರಣದಲ್ಲಿ ತಿರುವು : ಸತ್ಯ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ
Trending

ತಿರುಮಲ ಲಡ್ಡು ಪ್ರಕರಣದಲ್ಲಿ ತಿರುವು : ಸತ್ಯ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ

ತಿರುಮಲ ಲಡ್ಡುವಿನಲ್ಲಿ ತುಪ್ಪ ಕಲಬೆರೆಕೆ ಬಗ್ಗೆ ಟಿಟಿಡಿ ಮಾಜಿ ಅಧ್ಯಕ್ಷ ಸ್ಪಷ್ಟನೆ.

Feb 8, 2026 4
ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ
Entertainment

ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ಅವಹೇಳನಕಾರಿ ಮಾತುಗಳು ಸಹಿಸುವುದಿಲ್ಲ ಎಂದು ಶ್ರೀಮುರಳಿ ತೀವ್ರ ಪ್ರತಿಕ್ರಿಯಿಸಿದ್ದಾರೆ.

Feb 8, 2026 6
ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್
Sports

ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್

ಟಿ -೨೦ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನವು ನ್ಯೂಜಿಲ್ಯಾಂಡ್ ವಿರುದ್ಧ ೫ ವಿಕೆಟ್ ಗಳಿಂದ ಸೋಲನ್ನು ಕಂಡಿದೆ.

Feb 8, 2026 9
ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ
Technology

ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ

Bharat Taxi Launched: ದೇಶದ ಮೊದಲ ಸಹಕಾರಿ ಆಧಾರಿತ ಸವಾರಿ ಸೇವೆಯಾದ 'ಭಾರತ ಟ್ಯಾಕ್ಸಿ' ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

Feb 8, 2026 14
ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ
Trending

ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

Feb 7, 2026 16
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ
Breaking News

ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ

ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

Feb 7, 2026 27
ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ
Life_Style

ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ

ಶನಿವಾರದ ಪಂಚಾಂಗ ಭವಿಷ್ಯ ನಿಮ್ಮ ಬಹುದಿನಗಳ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಗಲಿದೆ. ಇಂದಿನ ಪಂಚಾಂಗದ ಪ್ರಕಾರ ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ ನಿಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ನೀವು ನಿಮ್ಮ ಗುರಿಗಳನ್ನು ಸಾಧಿಸಬಹುದು.

Feb 7, 2026 8
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ
Life_Style

2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ

Valentine's Week 2026: ಈ ವರ್ಷದ ವ್ಯಾಲೆಂಟೈನ್ ವೀಕ್ ಅನ್ನುಈ ವಿಶೇಷ ದಿನಗಳಲ್ಲಿ ನಿಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಸಂಗಾತಿಗೆ ಯಾವ ಉಡುಗೊರೆ ನೀಡಬೇಕು ಎಂದು ತಿಳಿಯಲು ಬಯಸುವಿರಾ?

Feb 7, 2026 5
SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !
Business

SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿಐ (SBI ) ತನ್ನ ಐಎಂಪಿಎಸ್ (IMPS) ಹಣ ವರ್ಗಾವಣೆ ಶುಲ್ಕಗಳನ್ನು ಪರಿಸ್ಕರಿಸಿದೆ. ಈ ಹೊಸ ಶುಲ್ಕಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ.

Feb 7, 2026 7
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ  ಭಾರತ
Sports

ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ ಭಾರತ

ಅಂಡರ್ -೧೯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಭಾರತ ಆರನೆಯ ಬಾರಿ ಭರ್ಜರಿ ಗೆಲುವನ್ನು ದಾಖಲಿಸಿದೆ. ಇದು ಇತಿಹಾಸ ಸೃಷ್ಟಿಸಿದೆ. ಭಾರತವು ಇಂಗ್ಲೆಂಡ್ ವಿರುದ್ಧ ೧೦೦ ರನ್ ಗಳ ಅಂತರದಿಂದ ಗೆಲುವನ್ನು ಪಡೆದಿದೆ.

Feb 7, 2026 9
ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್
Politics

ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಮಾದ್ಯಮದವರು ಕೇಳಿದ ಪ್ರಶ್ನೆಗೆ 'ಕಾಲವೇ ಉತ್ತರ ಕೊಡುತ್ತದೆ' ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

Feb 7, 2026 11
8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ
Business

8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ

ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. DPI ಅಳವಡಿಕೆ ಕುರಿತು 23 ರಾಷ್ಟ್ರಗಳೊಂದಿಗೆ ಒಪ್ಪಂದದ ಸಹಿ ಹಾಕಿದೆ, ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ನಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Feb 7, 2026 20
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
Education

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 5,138 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ 64 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 08 ರಿಂದ 24 ರವರಿಗೆ ಅವಕಾಶವಿದೆ.

Feb 7, 2026 24
ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾದ ನಾದಬ್ರಹ್ಮ ಹಂಸಲೇಖ
Entertainment

ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾದ ನಾದಬ್ರಹ್ಮ ಹಂಸಲೇಖ

ಸಂಗೀತ ನಿರ್ದೇಶಕ ಮತ್ತು ಕನ್ನಡದ ಖ್ಯಾತ ಗೀತ ರಚನಾಕಾರ ನಾದಬ್ರಹ್ಮ ಹಂಸಲೇಖ ಅವರಿಗೆ ಜೀವಮಾನ ಶೇಷ್ಠ ಸಾಧನೆ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ.

Feb 7, 2026 6
ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್
Trending

ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್

ಭಾರತವು ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಬಗ್ಗೆ ವಿದೇಶಾಂಗ ಸಚಿವಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.

Feb 7, 2026 15
ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದಿದ್ದರೆ ಏನಾಗುತ್ತೆ?
Business
ಚಿನ್ನದ ಸಾಲ ತೆಗೆದುಕೊಳ್ಳುವ ಮುನ್ನ ತಿಳಿಯಿರಿ: ಒಂದು ವರ್ಷದ ಬಳಿಕ ಹಣ ಪಾವತಿಸದಿದ್ದರೆ ಏನಾಗುತ್ತೆ?

ನೀವು ಚಿನ್ನದ ಸಾಲ (Gold Loan) ತೆಗೆದುಕೊಂಡಿದ್ದೀರಾ? ಒಂದು ವರ್ಷದೊಳಗೆ ಅಸಳು ಮತ್ತು ಬಡ್ಡಿ ಪಾವತಿಸದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ಹಲವರಲ್ಲಿ ಆಂತಕ ಮೂಡಿಸುತ್ತದೆ.

February 8, 2026 1 views
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!
Life_Style
ವಾರದ ಭವಿಷ್ಯ: ಪ್ರೀತಿಯಲ್ಲಿ ಸಿಹಿ ಸುದ್ದಿ, ಉದ್ಯೋಗಸ್ಥರಿಗೆ ವಿವಾಹ ಸಾಧ್ಯತೆ!

ಈ ವಾರದ ಭವಿಷ್ಯ ಫಲ ಪ್ರೇಮಿಗಳಿಗೆ ಶುಭ ಸೂಚನೆಗಳನ್ನು ನೀಡುತ್ತಿದೆ. ಪ್ರೇಮ ಜೀವನದಲ್ಲಿ ಉಂಟಾಗಿದ್ದ ಗೊಂದಲಗಳು ದೂರವಾಗುತ್ತ ಪರಸ್ಪರ ನಂಬಿಕೆ ಮತ್ತು ಸಂತಸ ಹೆಚ್ಚಾಗಲಿದೆ. ಪ್ರೀತಿಯ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಯಿದ್ದು, ಕೆಲವರಿಗೆ ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಉತ್ತಮ ಸಮಯವಾಗಿದೆ.

February 8, 2026 7 views
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್
Entertainment
ಜಯಮ್ಮ ಪದ್ಮರಾಜ್ ನಿರ್ಮಿಸಿದ ದೈವ ಟ್ರೈಲರ್ ರಿಲೀಸ್

ಮಾತೃತ್ವದ ಪ್ರೀತಿಯೇ ಕಥೆಯಾಗಿರುವ ದೈವ ಚಿತ್ರದ ಟ್ರೈಲರ್ ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ತನ್ನ ಮಗನ ಕನಸಿಗೆ ಬೆನ್ನು ತಟ್ಟುವ ಉದ್ದೇಶದಿಂದ ಜಯಮ್ಮ ಪದ್ಮರಾಜ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

February 8, 2026 6 views
ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ
Politics
ರಾಜ್ಯ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪವನ್ನು ಮಾಡಿದ್ದಾರೆ.

February 8, 2026 5 views
ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ
Health
ಹೈದರಾಬಾದ್ ನಲ್ಲಿ ಹಲೀಮ್ ಪರಿಮಳ ಜೋರಾಗಿದೆ: ರಂಜಾನ್ ನಲ್ಲಿ 1000 ಕೋಟಿ ರೂ. ವಹಿವಾಟು ನಿರೀಕ್ಷೆ

ಹೈದರಾಬಾದ್ ನಲ್ಲಿ ರಂಜಾನ್ ಆರಂಭವಾಗುತ್ತಿದ್ದಂತೆ ಹಲೀಮ್ ಪರಿಮಳ ನಗರವನ್ನೆಲ್ಲ ಆವರಿಸಿದೆ. ಈ ಬಾರಿ ರಂಜಾನ್ ನಲ್ಲಿ ಹಲೀಮ್ ವ್ಯಾಪಾರದಿಂದ ಸುಮಾರು ಒಂದು ಸಾವಿರ ಕೋಟಿ ರೂ. ನಿರೀಕ್ಷೆ ಇದೆ. ಆಹಾರಪ್ರಿಯರಲ್ಲಿ ಹಲೀಮ್ ಗೆ ಬಾರಿ ಬೇಡಿಕೆ ಕಂಡು ಬಂದಿದೆ.

February 8, 2026 27 views
ತಿರುಮಲ ಲಡ್ಡು ಪ್ರಕರಣದಲ್ಲಿ ತಿರುವು : ಸತ್ಯ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ
Trending
ತಿರುಮಲ ಲಡ್ಡು ಪ್ರಕರಣದಲ್ಲಿ ತಿರುವು : ಸತ್ಯ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ

ತಿರುಮಲ ಲಡ್ಡುವಿನಲ್ಲಿ ತುಪ್ಪ ಕಲಬೆರೆಕೆ ಬಗ್ಗೆ ಟಿಟಿಡಿ ಮಾಜಿ ಅಧ್ಯಕ್ಷ ಸ್ಪಷ್ಟನೆ.

February 8, 2026 4 views
ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ
Entertainment
ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ಅವಹೇಳನಕಾರಿ ಮಾತುಗಳು ಸಹಿಸುವುದಿಲ್ಲ ಎಂದು ಶ್ರೀಮುರಳಿ ತೀವ್ರ ಪ್ರತಿಕ್ರಿಯಿಸಿದ್ದಾರೆ.

February 8, 2026 6 views
ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್
Sports
ಟಿ -೨೦ ವಿಶ್ವಕಪ್ : ದಾಖಲೆ ಬರೆದ ನ್ಯೂಜಿಲ್ಯಾಂಡ್

ಟಿ -೨೦ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನವು ನ್ಯೂಜಿಲ್ಯಾಂಡ್ ವಿರುದ್ಧ ೫ ವಿಕೆಟ್ ಗಳಿಂದ ಸೋಲನ್ನು ಕಂಡಿದೆ.

February 8, 2026 9 views
ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ
Technology
ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ

Bharat Taxi Launched: ದೇಶದ ಮೊದಲ ಸಹಕಾರಿ ಆಧಾರಿತ ಸವಾರಿ ಸೇವೆಯಾದ 'ಭಾರತ ಟ್ಯಾಕ್ಸಿ' ಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

February 8, 2026 14 views
ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ
Trending
ಭಾರತ- ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದ

ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

February 7, 2026 16 views
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ
Breaking News
ಇರಾನ್ ವ್ಯವಹಾರಕ್ಕೆ ಬ್ರೇಕ್? ಸುಂಕ ವಿಧಿಸುವ ಬೆದರಿಕೆ ಆದೇಶಕ್ಕೆ ಟ್ರಂಪ್ ಸಹಿ

ಅಮೇರಿಕಾ ಇರಾನ್ ಜೊತೆ ವ್ಯವಹಾರ ನಡೆಸುವ ಯಾವುದೇ ದೇಶವಾದರೂ ಅದರ ಮೇಲೆ ಆಮದು ಸುಂಕವನ್ನು ಹೆಚ್ಚಿಸಲಾಗುವುದು ಎಂದು ಶ್ವೇತ ಭವನ ತಿಳಿಸಿದೆ. ಇದರಿಂದ ಈ ಕ್ರಮವು ಅಮೆರಿಕಾದ ಅಂತರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಆದೇಶಗಳಲ್ಲಿ ತಿಳಿಸಲಾಗಿದೆ . ಅಮೇರಿಕಾ ಮತ್ತು ಅದರ ಮಿತ್ರ ರಾಷ್ಟ್ರ ಹಿತಾಸಕ್ತಿಗಳಿಗೆ ಇರಾನ್ ನೀಡುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ. ಆದ ಕಾರಣ ಅಮೆರಿಕ ಇದನ್ನು ನಿಯಂತ್ರಿಸಲು ನಿರಂತರ ಮತ್ತು ತೀವ್ರವಾದ ಪ್ರಕ್ರಿಯೆಯ ಅಗತ್ಯದಿಂದ ಈ ತೀರ್ಮಾನವನ್ನುತೆಗೆದುಕೊಂಡಿದೆ. ಈ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

February 7, 2026 27 views
ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ
Life_Style
ಶನಿವಾರದ ರಾಶಿ ಭವಿಷ್ಯ: ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆ

ಶನಿವಾರದ ಪಂಚಾಂಗ ಭವಿಷ್ಯ ನಿಮ್ಮ ಬಹುದಿನಗಳ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಗಲಿದೆ. ಇಂದಿನ ಪಂಚಾಂಗದ ಪ್ರಕಾರ ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಗಳಿವೆ ನಿಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ನೀವು ನಿಮ್ಮ ಗುರಿಗಳನ್ನು ಸಾಧಿಸಬಹುದು.

February 7, 2026 8 views
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ
Life_Style
2026ರ ಪ್ರೇಮಿಗಳ ವಾರದ ವಿಶೇಷತೆ ಏನು? ಫೆ.7 ರಿಂದ 14ರ ವರೆಗಿನ ವ್ಯಾಲೆಂಟೈನ್ಸ್ ವಾರದ ಪಟ್ಟಿ

Valentine's Week 2026: ಈ ವರ್ಷದ ವ್ಯಾಲೆಂಟೈನ್ ವೀಕ್ ಅನ್ನುಈ ವಿಶೇಷ ದಿನಗಳಲ್ಲಿ ನಿಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಸಂಗಾತಿಗೆ ಯಾವ ಉಡುಗೊರೆ ನೀಡಬೇಕು ಎಂದು ತಿಳಿಯಲು ಬಯಸುವಿರಾ?

February 7, 2026 5 views
SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !
Business
SBI ಬ್ಯಾಂಕ್ ಪ್ರಿಯರಿಗೆ ಬಿಗ್ ಶಾಕ್ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿಐ (SBI ) ತನ್ನ ಐಎಂಪಿಎಸ್ (IMPS) ಹಣ ವರ್ಗಾವಣೆ ಶುಲ್ಕಗಳನ್ನು ಪರಿಸ್ಕರಿಸಿದೆ. ಈ ಹೊಸ ಶುಲ್ಕಗಳು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿವೆ.

February 7, 2026 7 views
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ  ಭಾರತ
Sports
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ ಭಾರತ

ಅಂಡರ್ -೧೯ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಭಾರತ ಆರನೆಯ ಬಾರಿ ಭರ್ಜರಿ ಗೆಲುವನ್ನು ದಾಖಲಿಸಿದೆ. ಇದು ಇತಿಹಾಸ ಸೃಷ್ಟಿಸಿದೆ. ಭಾರತವು ಇಂಗ್ಲೆಂಡ್ ವಿರುದ್ಧ ೧೦೦ ರನ್ ಗಳ ಅಂತರದಿಂದ ಗೆಲುವನ್ನು ಪಡೆದಿದೆ.

February 7, 2026 9 views
ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್
Politics
ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್

ಮಂಗಳೂರಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಮಾದ್ಯಮದವರು ಕೇಳಿದ ಪ್ರಶ್ನೆಗೆ 'ಕಾಲವೇ ಉತ್ತರ ಕೊಡುತ್ತದೆ' ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

February 7, 2026 11 views
8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ
Business
8ಕ್ಕೂ ಹೆಚ್ಚು ದೇಶಗಳಲ್ಲಿ UPI ಬಳಕೆ

ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. DPI ಅಳವಡಿಕೆ ಕುರಿತು 23 ರಾಷ್ಟ್ರಗಳೊಂದಿಗೆ ಒಪ್ಪಂದದ ಸಹಿ ಹಾಕಿದೆ, ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ನಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

February 7, 2026 20 views
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ
Education
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 5,138 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ 64 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 08 ರಿಂದ 24 ರವರಿಗೆ ಅವಕಾಶವಿದೆ.

February 7, 2026 24 views
ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾದ ನಾದಬ್ರಹ್ಮ ಹಂಸಲೇಖ
Entertainment
ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾದ ನಾದಬ್ರಹ್ಮ ಹಂಸಲೇಖ

ಸಂಗೀತ ನಿರ್ದೇಶಕ ಮತ್ತು ಕನ್ನಡದ ಖ್ಯಾತ ಗೀತ ರಚನಾಕಾರ ನಾದಬ್ರಹ್ಮ ಹಂಸಲೇಖ ಅವರಿಗೆ ಜೀವಮಾನ ಶೇಷ್ಠ ಸಾಧನೆ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ.

February 7, 2026 6 views
ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್
Trending
ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್

ಭಾರತವು ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಬಗ್ಗೆ ವಿದೇಶಾಂಗ ಸಚಿವಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.

February 7, 2026 15 views
Showing 801 - 820 of 898 articles
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online