Browse through all our latest news articles and updates
ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಲಡಾಕ್ ಬಿಕ್ಕಟ್ಟಿನ ಕುರಿತು ಮಾಡಿದ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರ ರಾಜಕೀಯದಲ್ಲಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರಶ್ನೆ ಕುರಿತು ಚರ್ಚೆ ಹೆಚ್ಚಾಗಿದೆ.
ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.
ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.
ಏಳು ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ನಡುವಿನ ರಾಜ ತಾಂತ್ರಿಕ ಸಂಬಂಧಗಳು ಪುನರಾರಂಭವಾಗುತ್ತಿದ್ದು, ವೆವೆನೆಜುವೆಲಾಗೆ ಅಮೆರಿಕದ ಹೊಸ ಚಾರ್ಜ್ ಡಿ’ಅಫೇರ್ಸ್ ಆಗಮಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.
ಕೇಂದ್ರ ಬಜೆಟ್ ೨೦೨೬ : ಇಂದಿನ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.ಅದರಲ್ಲಿ ಬೆಂಗಳೂರು ಸೇರಿದೆ.
ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
400 ಕೋಟಿ ರೂಪಾಯಿ ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಪೊಲೀಸರ ದಾಳಿ ನಂತರ ಬಂಧಿಸಲಾಗಿದೆ, ಪ್ರಕರಣದ ಸಂಬಂಧ ತನಿಖೆ ಮುಂದುವರಿಯುತ್ತಿದೆ.
ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ 7 ಪ್ರಮುಖ ಹೈ ಸ್ಪೀಡ್ ರೈಲು ಮಾರ್ಗಗಳಲ್ಲಿ ಕಾರಿಡಾರ್ ಘೋಷಿಸಿದರು. ಬೆಂಗಳೂರಿಗೆ ವಿಶೇಷ ಒತ್ತು ನೀಡಲಾದ, ಈ ಯೋಜನೆ ಟ್ರಾನ್ಸ್ಪೋರ್ಟ್ ವೇಗ ಬಂಡವಾಳ ಹೂಡಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಿದೆ.
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.
ಭಾನುವಾರದ ಪಂಚಾಂಗ ಮತ್ತು ಇಂದಿನ ರಾಶಿ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿರಲಿದೆ? ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರಾಶಿಗೆ ಲಾಭ ಯಾರಿಗೆ ಎಚ್ಚರಿಕೆ ಅಗತ್ಯ? ಇಂದಿನ ಪಂಚಾಂಗ, ಶುಭ ಸಮಯ, ರಾಹುಕಾಲ ಹಾಗೂ 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.
ಕೇಂದ್ರ ಬಜೆಟ್ 2026 : ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಶ್ರೀಗಂಧದ ಕೃಷಿ ಮತ್ತು ಭಾರತ್-ವಿಸ್ತಾರ್ AI ತಂತ್ರಜ್ಞಾನದಲ್ಲಿ ಹೂಡಿಕೆ.
ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಕನ್ಸಲ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ . ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹತೆ, ವಯೋಮಿತಿ, ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.
ಟೀಮ್ ಇಂಡಿಯಾ-ನ್ಯೂಜಿಲ್ಯಾಂಡ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ 46 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಬಜೆಟ್ 2026 - 27ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 2030ರೊಳಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಆರೋಗ್ಯ ಸೇವೆ ವೈದ್ಯಕೀಯ ಹುದ್ದೆಗಳು ಮತ್ತು ಸಂಬಂಧಿತ ವೃತ್ತಿಗಳಲ್ಲಿ ಹೆಚ್ಚಿನ ಅವಕಾಶಗಳ ನಿರೀಕ್ಷೆ.
ಟಾಟಾಕ್ಕೆ ಟಾಟಾನೇ ಸರಿಸಾಟಿ! ವರ್ಷದ ಮೊದಲ ತಿಂಗಳಲ್ಲೇ ಟಾಟಾ ಗ್ರೂಪ್ ದಾಖಲೆ ಮಟ್ಟದ ಮಾರಾಟ ಸಾಧನೆ ಮಾಡಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ. ಬಲಿಷ್ಟ ಬ್ರ್ಯಾಂಡ್ ವಿಶ್ವಾಸ ಹೊಸ ಉತ್ಪನ್ನಗಳು ಮತ್ತು ಗ್ರಾಹಕರ ಮೆಚ್ಚುಗೆಯೆ ಈ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ. ಟಾಟಾದ ಈ ಸಾಧನೆ ಭಾರತೀಯ ಕೈಗಾರಿಕೆಗೆ ಹೊಸ ಉತ್ತೇಜನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ವಿಪಕ್ಷ ನಾಯಕ ರಾಹುಲ್ ಗಾಂಧಿ ಲಡಾಕ್ ಬಿಕ್ಕಟ್ಟಿನ ಕುರಿತು ಮಾಡಿದ ಹೇಳಿಕೆ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ರಾಷ್ಟ್ರ ರಾಜಕೀಯದಲ್ಲಿ ಭದ್ರತೆ ಮತ್ತು ಬಿಕ್ಕಟ್ಟಿನ ಪ್ರಶ್ನೆ ಕುರಿತು ಚರ್ಚೆ ಹೆಚ್ಚಾಗಿದೆ.
ಏನಿದು ಬ್ರೈನ್ ರಾಟ್? ನೀವು ದಿನಂಪ್ರತಿ ಹೆಚ್ಚು ಸಮಯ ರೀಲ್ಸ್ ವೀಕ್ಷಿಸಲು ಕಲಿಯುತ್ತಿದ್ದೀರಾ? ಅಡ್ಡ ದೃಷ್ಟಿ ವಿಡಿಯೋಗಳ ಮೇಲೆ ಆಧಾರಿತ ಸಾಮಾಜಿಕ ಮಾಧ್ಯಮ ಬಳಕೆ ಮೆದುಳಿಗೆ ಹಲವಾರು ಪರಿಣಾಮಗಳನ್ನು ಉಂಟು ಮಾಡಬಹುದು. ಕಡಿಮೆ ಗಮನಾವದಿ, ನಿರಂತರ ತೀವ್ರ ನೋವಣೆ ಸೃಜನಾತ್ಮಕತೆ ಕುಸಿತ ಮತ್ತು ಮಾನಸಿಕ ಒತ್ತಡವು ಹೆಚ್ಚುವಾಗಬಹುದು.
ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 9ನೇ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ದೇಶದ ಆರ್ಥಿಕತೆ, ತೆರಿಗೆ ವ್ಯವಸ್ಥೆ, ಉದ್ಯೋಗ, ರೈತರು ಮತ್ತು ಮಧ್ಯಮ ವರ್ಗದ ಮೇಲೆ ಈ ಬಜೆಟ್ ಹೇಗೆ ಪರಿಣಾಮ ಬೀರುತ್ತದೆ? ಬಜೆಟ್ ಮಂಡನೆಯ ಜೊತೆಗೆ ಇಂದಿನ ಲೋಕಸಭೆ ಕಲಾಪದಲ್ಲಿ ಏನೆಲ್ಲ ಚರ್ಚೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರ ಬಜೆಟ್ ೨೦೨೬ರ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶನಿವಾರ ಪೋಸ್ಟ್ ಮಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ 2026 ಮಂಡನೆಯ ದಿನ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟು ಸ್ಥಿರವಾಗಿ ಕಂಡುಬಂದಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಸೂಚ್ಯಂಕಗಳು ಸೀಮಿತ ಏರಿಳಿತದೊಂದಿಗೆ ವಹಿವಾಟು ನಡೆಸಿದ್ದು, ಹೂಡಿಕೆದಾರರು ಬಜೆಟ್ ನ ಪ್ರಮುಖ ಅಂಶಗಳು ತೆರಿಗೆ ನೀತಿ ಹಾಗೂ ವಲಯವಾರು ಘೋಷಣೆಗಳಂತ ಕಣ್ಣಿಟ್ಟಿದ್ದಾರೆ. ಬಜೆಟ್ ನಂತರ ಮಾರುಕಟ್ಟೆಯಲ್ಲಿ ತೀವ್ರ ಚಲನೆಯ ನಿರೀಕ್ಷೆ ಇದೆ.
ಏಳು ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ನಡುವಿನ ರಾಜ ತಾಂತ್ರಿಕ ಸಂಬಂಧಗಳು ಪುನರಾರಂಭವಾಗುತ್ತಿದ್ದು, ವೆವೆನೆಜುವೆಲಾಗೆ ಅಮೆರಿಕದ ಹೊಸ ಚಾರ್ಜ್ ಡಿ’ಅಫೇರ್ಸ್ ಆಗಮಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2026ರಲ್ಲಿ ಬಯೋಫಾರ್ಮಾ ಹಬ್ ಆಗಿ ರೂಪಿಸುವ ಉದ್ದೇಶದೊಂದಿಗೆ 10,000 ಕೋಟಿ ರೂ.ಘೋಷಣೆ ಮಾಡಲಾಗಿದೆ. ಈ ಅನುದಾನವು ಔಷಧಿ ತಯಾರಿಕೆ, ವೈದ್ಯಕೀಯ ಸಂಶೋಧನೆ, ನಿರ್ಯಾತ್ ಸಾಮರ್ಥ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವಪೂರ್ಣ ಪ್ರೇರಣೆ ನೀಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೋರಣೆ ಈ ಬಜೆಟ್ ಮೂಲಕ ಸ್ಪಷ್ಟವಾಗಿದೆ.
ಕೇಂದ್ರ ಬಜೆಟ್ ೨೦೨೬ : ಇಂದಿನ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.ಅದರಲ್ಲಿ ಬೆಂಗಳೂರು ಸೇರಿದೆ.
ಪುರಸಭೆ ಸಿಂಗಲ್ ಬಾಂಡ್ ವಿತರಣೆಗೆ ₹100 ಕೋಟಿ ಪ್ರೋತ್ಸಾಹ ಧನ: ಸ್ಥಳೀಯ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರೇರಣೆ
400 ಕೋಟಿ ರೂಪಾಯಿ ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಪೊಲೀಸರ ದಾಳಿ ನಂತರ ಬಂಧಿಸಲಾಗಿದೆ, ಪ್ರಕರಣದ ಸಂಬಂಧ ತನಿಖೆ ಮುಂದುವರಿಯುತ್ತಿದೆ.
ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ 7 ಪ್ರಮುಖ ಹೈ ಸ್ಪೀಡ್ ರೈಲು ಮಾರ್ಗಗಳಲ್ಲಿ ಕಾರಿಡಾರ್ ಘೋಷಿಸಿದರು. ಬೆಂಗಳೂರಿಗೆ ವಿಶೇಷ ಒತ್ತು ನೀಡಲಾದ, ಈ ಯೋಜನೆ ಟ್ರಾನ್ಸ್ಪೋರ್ಟ್ ವೇಗ ಬಂಡವಾಳ ಹೂಡಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಿದೆ.
ಅನುಶ್ರೀ ಕಾಲಿಗೆ ಬಿದ್ದ ಗಿಲ್ಲಿ ನಟ, ಆಶ್ಚರ್ಯಗೊಂಡ ಅನುಶ್ರೀ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲಾಗಿದೆ.
ಭಾನುವಾರದ ಪಂಚಾಂಗ ಮತ್ತು ಇಂದಿನ ರಾಶಿ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿರಲಿದೆ? ಹಣಕಾಸು, ಉದ್ಯೋಗ, ವ್ಯಾಪಾರ ಮತ್ತು ವೈಯಕ್ತಿಕ ಜೀವನದಲ್ಲಿ ಯಾವ ರಾಶಿಗೆ ಲಾಭ ಯಾರಿಗೆ ಎಚ್ಚರಿಕೆ ಅಗತ್ಯ? ಇಂದಿನ ಪಂಚಾಂಗ, ಶುಭ ಸಮಯ, ರಾಹುಕಾಲ ಹಾಗೂ 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.
ಕೇಂದ್ರ ಬಜೆಟ್ 2026 : ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಶ್ರೀಗಂಧದ ಕೃಷಿ ಮತ್ತು ಭಾರತ್-ವಿಸ್ತಾರ್ AI ತಂತ್ರಜ್ಞಾನದಲ್ಲಿ ಹೂಡಿಕೆ.
ವಿಜಯನಗರ ಜಿಲ್ಲಾ ಪಂಚಾಯತ್ ನಲ್ಲಿ ಕನ್ಸಲ್ಟೆಂಟ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ . ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹತೆ, ವಯೋಮಿತಿ, ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಉತ್ತಮ ಅವಕಾಶ.
ಟೀಮ್ ಇಂಡಿಯಾ-ನ್ಯೂಜಿಲ್ಯಾಂಡ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ 46 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಬಜೆಟ್ 2026 - 27ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ 2030ರೊಳಗೆ ಆರೋಗ್ಯ ಕ್ಷೇತ್ರದಲ್ಲಿ 2.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಆರೋಗ್ಯ ಸೇವೆ ವೈದ್ಯಕೀಯ ಹುದ್ದೆಗಳು ಮತ್ತು ಸಂಬಂಧಿತ ವೃತ್ತಿಗಳಲ್ಲಿ ಹೆಚ್ಚಿನ ಅವಕಾಶಗಳ ನಿರೀಕ್ಷೆ.
© H16news.online . All Rights Reserved. Designed by H16news.online